|
ಕೆಎಲ್ ರಾಹುಲ್ ಆಯ್ಕೆ ಏಕೆ?
ಕೆಎಲ್ ರಾಹುಲ್ ಅವರು ಸತತವಾಗಿ ವಿಫಲರಾದರೂ ವಿರಾಟ್ ಕೊಹ್ಲಿ ಅವರು ಪಾಠ ಕಲಿತ್ತಂತೆ ಕಾಣುತ್ತಿಲ್ಲ. ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಪಾತ ನಡೆದಿದ್. ಇದೆಂಥ ನಾಯಕತ್ವ, ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಕೆಎಲ್ ರಾಹುಲ್ ಆಯ್ಕೆ ಹೇಗೆ ಸಾಧ್ಯ.
|
ದಿನೇಶ್ ಕಾರ್ತಿಕ್ ಗೆ ಅನ್ಯಾಯ
ದಿನೇಶ್ ಕಾರ್ತಿಕ್ ಹಾಗೂ ಕೆಎಲ್ ರಾಹುಲ್ ಅವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಇಬ್ಬರಿಗೂ ಪ್ರತ್ಯೇಕ ಪಾತ್ರಗಳಿವೆ. ಆದ್ರೆ, ದಿನೇಶ್ ಕಾರ್ತಿಕ್ ಗೆ ಪದೇ ಪದೇ ಅನ್ಯಾಯವಾಗುತ್ತಿದೆ.
|
ಉಮೇಶ್ ಯಾದವ್ ಹಾಗೂ ಸಿದ್ದಾರ್ಥ್ ಕೌಲ್
ನಾಲ್ಕನೇ ವೇಗಿಗಳಾಗಿ ಉಮೇಶ್ ಯಾದವ್ ಹಾಗೂ ಸಿದ್ದಾರ್ಥ್ ಕೌಲ್ ಅವರಿಗೆ ಅವಕಾಶ ನೀಡಬೇಕಿತ್ತು. ಕೆಎಲ್ ರಾಹುಲ್ ಅವರಿಗೆ ಕೊನೆ ಅವಕಾಶ ಸಿಕ್ಕಿದೆ. ಇದರಲ್ಲಿ ತಪ್ಪೇನಿಲ್ಲ. ಆದರೆ, ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ತಪ್ಪು.
|
ಜಡೇಜ ತಂಡದಲ್ಲಿ ಏಕಿಲ್ಲ
ವ್ಈ ಸರಣಿಯಲ್ಲಿ ಆಡುವ ಸದಸ್ಯರು ಬಹುತೇಕ ಮುಂಬರುವ ವಿಶ್ವಕಪ್ ನಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆಯುವುದರಿಂದ ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಸುರೇಶ್ ರೈನಾ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಪ್ರಶ್ನೆಗಳು ಕೇಳಿ ಬಂದಿದೆ.
|
ಮಾಯಾಂಕ್ ಅಗರವಾಲ್ ಆಯ್ಕೆಯಾಗಬೇಕಿತ್ತು
ಮಯಾಂಕ್ ಅಗರವಾಲ್ ಆಯ್ಕೆಯಾಗಬೇಕಿತ್ತು. ಕೆಎಲ್ ರಾಹುಲ್ ಅವರಿಗೆ ಅವಕಾಶ ಸಿಗುವುದರೆ ಮಯಾಂಕ್ ಅವರಿಗೆ ಯಾಕೆ ಅವಕಾಶ ಸಿಗಬಾರದು.
|
ರಾಹುಲ್ ಲಕ್ಕಿ, ದಿನೇಶ್ ಕಾರ್ತಿಕ್ ಅನ್ ಲಕ್ಕಿ
ಕೆಎಲ್ ರಾಹುಲ್ ಲಕ್ಕಿ, ದಿನೇಶ್ ಕಾರ್ತಿಕ್ ಅನ್ ಲಕ್ಕಿ ಅಷ್ಟೇ. ಇಬ್ಬರು ಪ್ರತಿಭಾವಂತರು ಎಂದರು.