|
ಸುದ್ದಿಯಾಗೋದಕ್ಕೆ ಕಾರಣ
ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ XIನಲ್ಲಿ ಆಡಿಸದಿರುವುದು ಸುದ್ದಿಯಾಗುವುದಕ್ಕೆ ಕಾರಣವಿದೆ. ಅದೇನೆಂದರೆ ಈ ಮೊದಲು ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಸಿರಾಜ್ ಅವರನ್ನು ಆಡಿಸುವ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.
— DeepaK_17 (79foreveR_) June 2, 2021 |
ಕೊಹ್ಲಿ-ಶಾಸ್ತ್ರಿ ಆಡಿಯೋ ವೈರಲ್
'WTC ಫೈನಲ್ನಲ್ಲಿ ಸಿರಾಜ್ ಮೊದಲಿನಿಂದಲೂ ಆಡಸಬೇಕು. ಯಾಕೆಂದರೆ ಅವರಲ್ಲಿ ಲೆಫ್ಟ್ ಹ್ಯಾಂಡರ್ ಇದ್ದಾರೆ. ಆಗ ಕಿವೀಸ್ ಬ್ಯಾಟ್ಸ್ಮನ್ಗೆ ಕಷ್ಟವಾಗಲಿದೆ,' ಎಂದು ಆಡಿಯೋ ಒಂದರಲ್ಲಿ ಕೊಹ್ಲಿ-ಶಾಸ್ತ್ರಿ ಮಾತನಾಡಿದ್ದರು. ಅದಲ್ಲದೆ ಸಿರಾಜ್ ಕೂಡ ತನಗೆ WTC ಫೈನಲ್ನಲ್ಲಿ ಆಡೋ ಆಸೆಯಿದೆ ಎಂದು ಹೇಳಿಕೊಂಡಿದ್ದರು. ಆದರೆ ಸಿರಾಜ್ಗೆ ಅವಕಾಶವೇ ಸಿಗದಿರುವುದು ದುರದೃಷ್ಟಕರ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
|
WTC ಫೈನಲ್ಗೆ ಭಾರತ XI
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ.