2003ರ ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕ್ ಸೋಲಿಗೆ ಕಾರಣ ಕೊಟ್ಟ ಅಖ್ತರ್ Tuesday, August 6, 2019, 16:14 [IST] ಹೊಸದಿಲ್ಲಿ, ಆಗಸ್ಟ್ 06: ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ 6...
ಪಾಕ್ ಕ್ರಿಕೆಟ್ ತಂಡದ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಿದು! Monday, July 22, 2019, 18:28 [IST] ವಾಷಿಂಗ್ಟನ್, ಜುಲೈ 22: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಸೆಮಿಫೈನಲ್ ಹೊಸ್ತಿಲಲ್ಲಿ ಪಾಕಿಸ್ತಾನ ತಂಡ ಹೊರ ಬಿದ್ದ ಬಳಿಕ,...
ವಿಶ್ವಕಪ್ ಫೈನಲ್ನಲ್ಲಿ ಎಸೆಗಿದ ತಪ್ಪನ್ನು ಒಪ್ಪಿಕೊಂಡ ಅಂಪೈರ್ಸ್! Sunday, July 21, 2019, 20:25 [IST] ಲಂಡನ್, ಜುಲೈ 21: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಎದುರು ಇಂಗ್ಲೆಂಡ್ ತಂಡಕ್ಕೆ 6...
ಇಂಗ್ಲೆಂಡ್ನ ಪೂನಂ ಪಾಂಡೆಯೆಂದು ಫ್ಯಾನ್ಸ್ ನಾಮಕರಣ ಮಾಡಿದ್ದೇಕೆ? Sunday, July 21, 2019, 19:31 [IST] ಲಂಡನ್, ಜುಲೈ 21: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ...
'ನ್ಯೂಜಿಲೆಂಡರ್ ಆಫ್ ದಿ ಯಿಯರ್' ಪ್ರಶಸ್ತಿಗೆ ಬೆನ್ ಸ್ಟೋಕ್ಸ್ ನಾಮಾಂಕಿತ! Friday, July 19, 2019, 15:37 [IST] ವೆಲ್ಲಿಂಗ್ಟನ್, ಜುಲೈ 19: ಕಳೆದ ಭಾನುವಾರ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಅಜೇಯ ಅರ್ಧಶತಕ ಮತ್ತು...
ವಿಲಿಯಮ್ಸನ್ ಬಗ್ಗೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹೇಳಿದ್ದಿದು! Wednesday, July 17, 2019, 19:55 [IST] ಲಂಡನ್, ಜುಲೈ 17: ಇತ್ತೇಚೆಗಷ್ಟೇ ಅಂತ್ಯಗೊಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಬೌಂಡರಿಗಳ ಆಧಾರದ ಮೇರೆಗೆ ರನ್ನರ್ಸ್ಅಪ್ ಸ್ಥಾನ...
ಧೋನಿಗೆ ಟೀಮ್ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?! Wednesday, July 17, 2019, 16:36 [IST] ಬೆಂಗಳೂರು, ಜುಲೈ 17: ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಟೀಮ್ ಇಂಡಿಯಾದ ಬಾಗಿಲು ಮುಚ್ಚುವ ಕಾಲ ಹತ್ತಿರವಾದಂತಿದೆ. ಇತ್...
ವಿಶ್ವ ಚಾಂಪಿಯನ್ಸ್ ತಂಡದ ಕೋಚ್ ಜೊತೆಗೆ ನೈಟ್ ರೈಡರ್ಸ್ ಒಪ್ಪಂದ Wednesday, July 17, 2019, 14:39 [IST] ಮುಂಬೈ, ಜುಲೈ 17: ಬಾಲಿವುಡ್ ಬಾದ್ಷಾ ಕಿಂಗ್ ಖಾನ್ ಖ್ಯಾತಿಯ ಶಾರುಖ್ ಖಾನ್ ಅವರ ಸಹ ಮಾಲೀಕತ್ವದ ಕೋಲ್ಕೊತಾ ನೈಟ್ ರೈಡರ್ಸ್ ತಂಡವು ನೂತನ ವಿಶ್ವ...
ವಿಶ್ವಕಪ್ ಫೈನಲ್ ಸೋಲಿನ ದುಖಃ ತೋಡಿಕೊಂಡ ವಿಲಿಯಮ್ಸನ್ Tuesday, July 16, 2019, 18:42 [IST] ವೆಲ್ಲಿಂಗ್ಟನ್, ಜುಲೈ 16: "ಫೈನಲ್ ಪಂದ್ಯದಲ್ಲಿ ಯಾರೂ ಸೋಲಲಿಲ್ಲ," ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇಂಗ್ಲೆಂಡ್ ಎದುರು...
ಟೀಮ್ ಇಂಡಿಯಾದ ನೂತನ ಕೋಚ್ಗೆ ಏನೆಲ್ಲಾ ಅರ್ಹತೆ ಇರಬೇಕು ಗೊತ್ತಾ? Tuesday, July 16, 2019, 17:49 [IST] ಹೊಸದಿಲ್ಲಿ, ಜುಲೈ 16: ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಸಿಬ್ಬಂದಿ ವರ್ಗದ ಜೊತೆಗಿನ ಒಪ್ಪಂದ ಇನ್ನೇನು ಮುಕ್ತಾಯಗೊಳ್ಳಲಿದ್ದು, ನೂತನ ನೇಮಕಾತಿ ಸಲುವಾಗಿ ಭಾರ...