
ರವಿಶಾಸ್ತ್ರಿ ಹೇಳಿಕೆ ದುರಾದೃಷ್ಟಕರ ಎಂದ ಎಂಸಿಎ
ರವಿಶಾಸ್ತ್ರಿ ಹೇಳಿಕೆ ದುರಾದೃಷ್ಟಕರ ಪಂದ್ಯದ ನಂತರ ಇಬ್ಬರ ನಡುವೆ ಬಿಸಿ ಬಿಸಿ ಮಾತುಕತೆ ನಡೆದಿರುವ ವಿಷಯವೂ ತಿಳಿದು ಬಂದಿದೆ ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಎಂಸಿಎ ಜಂಟಿ ಕಾರ್ಯದರ್ಶಿ ಉನ್ಮೇಶ್ ಖಾನ್ವಿಲ್ಕರ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ್ದಾರೆ.
ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಿ
ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಿ, ದಕ್ಷಿಣ ಆಫ್ರಿಕಾ ತಂಡ ಟಿ20 ಹಾಗೂ ಏಕದಿನ ಕ್ರಿಕೆಟ್ ನಲ್ಲಿ ನಮ್ಮ ತಂಡಕ್ಕಿಂತ ಚೆನ್ನಾಗಿ ಆಡಿದ್ದನ್ನು ಒಪ್ಪಿಕೊಳ್ಳಿ.
ಇದೊಳ್ಳೆ ತಮಾಷೆ ಹೇಳಿಕೆ ಎಂದ ಟ್ವೀಟ್
ಸೋಲಿಗೆ ಕ್ಯೂರೇಟರ್ ನಿಂದಿಸುವುದೂ ಒಂದೇ, ಕೊಹ್ಲಿ ಆಡಲಿಲ್ಲ ಎಂದರೆ ಅನುಷ್ಕಾಗೆ ಬೈಯುವುದೂ ಒಂದೆ.
ರವಿಶಾಸ್ತ್ರಿ ರಾಜೀನಾಮೆ ನೀಡಿ ಮನೆಗೆ ಹೋಗಲಿ
ರವಿಶಾಸ್ತ್ರಿ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಕಿಡಿಕಾರಿದ ಫ್ಯಾನ್ಸ್.
ರವಿಶಾಸ್ತ್ರಿ, ಗವಾಸ್ಕಾರ್ ಇಬ್ಬರು ವೇಸ್ಟ್
ರವಿಶಾಸ್ತ್ರಿ, ಗವಾಸ್ಕಾರ್ ಇಬ್ಬರು ವೇಸ್ಟ್, ಆಡುವಾಗ ಇಬ್ಬರೂ ನಮ್ಮ ಹೀರೋಗಳಾಗಿದ್ರು ಈಗ ಬಿಸಿಸಿಐ ದಾಸರಾಗಿದ್ದಾರೆ.
ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಪ್ರತಿಕ್ರಿಯೆ
ಟೀಂ ಇಂಡಿಯಾ ಸರಿಯಾಗಿ ಆಡಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗದೆ ಖಿನ್ನತೆಯಿಂದ ಈ ರೀತಿ ಶಾಸ್ತ್ರಿ ಅವರು ಹೇಳುವುದು ಸರಿಯಲ್ಲ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.
ಸಂಜಯ್ ಮಂಜ್ರೇಕರ್ ಟ್ವೀಟ್
ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿ, ಹಿರಿಯ ಸಿಬ್ಬಂದಿ ಸುಧೀರ್ ನಾಯಕ್ ಅವರಿಗೆ ಅಗೌರವ ತೋರಿಸಿರುವುದು ಸರಿ ಇಲ್ಲ ಎಂದಿದ್ದಾರೆ.


Click it and Unblock the Notifications











