ಮೊಹಾಲಿ, ಮೇ 10: ಪ್ಲೇ ಆಫ್ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಕೆಕೆಆರ್ ತಂಡ, ಪಂಜಾಬ್ ವಿರುದ್ಧ ವಿರೋಚಿತ ಸೋಲು ಕಂಡಿದೆ. ಕೆಕೆಆರ್ ಸೋಲಿಗೆ ಪಂಜಾಬಿನ ಫೀಲ್ಡಿಂಗ್, ಬೌಲಿಂಗ್, ಕ್ಯಾಚಿಂಗ್ ಕಾರಣ ಎನ್ನಬಹುದು.
ಗಂಭೀರ್ ಪಡೆಯಿಂದ ಗೆಲುವನ್ನು ಕಸಿದುಕೊಳ್ಳುವಲ್ಲಿ ಮ್ಯಾಕ್ಸ್ ವೆಲ್ ಪಡೆ ಯಶಸ್ವಿಯಾಯಿತು. ಈ ಮೂಲಕ ಪ್ಲೇ ಆಫ್ ಆಸೆ ಜೀವಂತ ಇರಿಸಿಕೊಂಡಿತು.

ಉತ್ತಮ ಲಯದಲ್ಲಿರುವ ರಾಬಿನ್ ಉತ್ತಪ್ಪ ಅವರು ಬಿರುಸಿನ ಹೊಡೆತವನ್ನು ಕ್ಯಾಚನ್ನು ಪರಿವರ್ತಿಸಿದ ಅಕ್ಷರ್ ಪಂದ್ಯಕ್ಕೆ ತಿರುವು ನೀಡಿದರು. ಅಕ್ಷರ್ ಪಟೇಲ್ ಕ್ಯಾಚ್ ವಿಡಿಯೋ ನೋಡಿ