ಪಾಂಡ್ಯ ಬ್ರದರ್ಶ್ ಜಟಾಪಟಿ
ಮುಂಬೈ ಇಂಡಿಯನ್ಸ್ ತಂಡದ ಪರ ಪ್ರಮುಖ ಆಲ್ ರೌಂಡರ್ಸ್ ಗಳಾಗಿ ಆಡುತ್ತಿರುವ ಇಬ್ಬರು ಆಟಗಾರರ ನಡುವೆ ವೃತ್ತಿ ವೈಷಮ್ಯ, ತಂಡಕ್ಕಾಗಿ ನೀಡುವ ಪ್ರದರ್ಶನ ಕುರಿತಂತೆ ಮಾತಿನ ಚಕಮಕಿ ನಡೆದಿರುವ ಸಂಶಯ ವ್ಯಕ್ತವಾಗಿದೆ.
|
ಹಾರ್ದಿಕ್ ಪಾಂಡ್ಯ ಟ್ವೀಟ್
ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ತೀರಾ ಹತ್ತಿರ ಜನರೇ ನಮಗೆ ನೋವು ನೀಡುತ್ತಾರೆ ಎಂದಿದ್ದಾರೆ. ಐಪಿಎಲ್ 10ರಲ್ಲಿ ಕೆಕೆಆರ್ ವಿರುದ್ಧ 4 ಓವರ್ ಗಳಲ್ಲಿ 22 ರನ್ನಿತ್ತು ಮನೀಶ್ ಪಾಂಡೆ ಹಾಗೂ ಕಾಲಿನ್ ವಿಕೆಟ್ ಕಿತ್ತರು. ಕೃನಾಲ್ ಅವರು 2 ಓವರ್ ಗಳಲ್ಲಿ ಕೇವಲ 14ರನ್ ನೀಡಿದ್ದರು.
|
ಕೃನಾಲ್
ಹಿರಿಯನಾಗಿ ನಾನು ಹೇಳಿದ್ದನ್ನು ಕೇಳಿಸಿಕೊಳ್ಳಬೇಕಿತ್ತು. ಈ ರೀತಿ ಆಗಿದ್ದು ನನಗೆ ಬೇಸರ ಉಂಟು ಮಾಡಿದೆ ಎಂದು ಕೃನಾಲ್ ಟ್ವೀಟ್
|
ಸೆಹ್ವಾಗ್ ಪ್ರತಿಕ್ರಿಯೆ
ಎಲ್ಲಕ್ಕಿಂತ ದುಡ್ಡು ಮುಖ್ಯ. ಆದರೆ, ಅದಕ್ಕಾಗಿ ಕಿತ್ತಾಡಬೇಡಿ ಎಂದು ಬಾಲಿವುಡ್ ಹಾಡಿನ ಸಾಲೊಂದನ್ನು ಟ್ವೀಟ್ ಮಾಡಿ ತಿಳಿ ಹೇಳಿದ ಸೆಹ್ವಾಗ್