
ಪಾಂಡ್ಯ ಬ್ರದರ್ಶ್ ಜಟಾಪಟಿ
ಮುಂಬೈ ಇಂಡಿಯನ್ಸ್ ತಂಡದ ಪರ ಪ್ರಮುಖ ಆಲ್ ರೌಂಡರ್ಸ್ ಗಳಾಗಿ ಆಡುತ್ತಿರುವ ಇಬ್ಬರು ಆಟಗಾರರ ನಡುವೆ ವೃತ್ತಿ ವೈಷಮ್ಯ, ತಂಡಕ್ಕಾಗಿ ನೀಡುವ ಪ್ರದರ್ಶನ ಕುರಿತಂತೆ ಮಾತಿನ ಚಕಮಕಿ ನಡೆದಿರುವ ಸಂಶಯ ವ್ಯಕ್ತವಾಗಿದೆ.
ಹಾರ್ದಿಕ್ ಪಾಂಡ್ಯ ಟ್ವೀಟ್
ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ತೀರಾ ಹತ್ತಿರ ಜನರೇ ನಮಗೆ ನೋವು ನೀಡುತ್ತಾರೆ ಎಂದಿದ್ದಾರೆ. ಐಪಿಎಲ್ 10ರಲ್ಲಿ ಕೆಕೆಆರ್ ವಿರುದ್ಧ 4 ಓವರ್ ಗಳಲ್ಲಿ 22 ರನ್ನಿತ್ತು ಮನೀಶ್ ಪಾಂಡೆ ಹಾಗೂ ಕಾಲಿನ್ ವಿಕೆಟ್ ಕಿತ್ತರು. ಕೃನಾಲ್ ಅವರು 2 ಓವರ್ ಗಳಲ್ಲಿ ಕೇವಲ 14ರನ್ ನೀಡಿದ್ದರು.
ಕೃನಾಲ್
ಹಿರಿಯನಾಗಿ ನಾನು ಹೇಳಿದ್ದನ್ನು ಕೇಳಿಸಿಕೊಳ್ಳಬೇಕಿತ್ತು. ಈ ರೀತಿ ಆಗಿದ್ದು ನನಗೆ ಬೇಸರ ಉಂಟು ಮಾಡಿದೆ ಎಂದು ಕೃನಾಲ್ ಟ್ವೀಟ್
ಸೆಹ್ವಾಗ್ ಪ್ರತಿಕ್ರಿಯೆ
ಎಲ್ಲಕ್ಕಿಂತ ದುಡ್ಡು ಮುಖ್ಯ. ಆದರೆ, ಅದಕ್ಕಾಗಿ ಕಿತ್ತಾಡಬೇಡಿ ಎಂದು ಬಾಲಿವುಡ್ ಹಾಡಿನ ಸಾಲೊಂದನ್ನು ಟ್ವೀಟ್ ಮಾಡಿ ತಿಳಿ ಹೇಳಿದ ಸೆಹ್ವಾಗ್


Click it and Unblock the Notifications











