ಬಸ್ ಬಳಸಿ ಅಭಿಯಾನ
ಬೆಂಗಳೂರು ಮಹಾ ನಗರ ಸಾರ್ವಜನಿಕ ಸಾರಿಗೆ ವಾಹನವನ್ನು ಬಳಸಿದ ಆರ್ ಸಿಬಿ ತಂಡ.
ಹೋಟೆಲ್ ನಿಂದ ಸ್ಟೇಡಿಯಂ
ಹೋಟೆಲ್ ನಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಶೇಷ ಬಸ್ ಗಳನ್ನು ಹತ್ತಿ ಬಂದ ಆರ್ ಸಿಬಿ ಆಟಗಾರರು.
ಆರ್ ಸಿಬಿ ಗೋ ಗ್ರೀನ್
ಆರ್ ಸಿಬಿ ಗೋ ಗ್ರೀನ್ ಅಭಿಯಾನದಲ್ಲಿ ಅಟಗಾರರು ಹಸಿರು ಜರ್ಸಿ ತೊಟ್ಟು ಪಂದ್ಯವಾಡುತ್ತಾರೆ. 2009ರಿಂದ ಇಲ್ಲಿ ತನಕ ಆರ್ ಸಿಬಿಯ ಈ ಅಭಿಯಾನಕ್ಕೆ ಭಾರಿ ಪ್ರೋತ್ಸಾಹ ಕಂಡು ಬಂದಿದೆ. ಎದುರಾಳಿ ತಂಡದ ನಾಯಕನಿಗೆ ಟಾಸ್ ವೇಳೆಯಲ್ಲಿ ಸಸಿ ಇರುವ ಕುಂಡವನ್ನು ನೀಡಲಾಗುತ್ತದೆ.
ಗೋ ಗ್ರೀನ್ ಎಂದ ಅರ್ ಸಿಬಿ
ಆರ್ ಸಿಬಿ ತನ್ನ ಗ್ರೀನ್ ಅಭಿಯಾನದ ಬಗ್ಗೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಪ್ರಚಾರ ಮಾಡಲಾಗುತ್ತದೆ.


Click it and Unblock the Notifications











