
ಸಿಎಸ್ ಕೆ ಹಾಗೂ ಆರ್ ಆರ್ ವಿರುದ್ಧ ತೀರ್ಪು
ಇತ್ತೀಚೆಗೆ ಆರ್ ಎಂ ಲೋಧಾ ಸಮಿತಿ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ಮಾಲೀಕರು ಅಪರಾಧಿಗಳು ಎಂದು ಪರಿಗಣಿಸಿ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಂಡಿಯನ್ ಎಕ್ಸ್ ಪ್ರೆಸ್ ವಿರುದ್ಧ ಪ್ರೀತಿ
ಇಂಡಿಯನ್ ಎಕ್ಸ್ ಪ್ರೆಸ್ ವಿರುದ್ಧ ಪ್ರೀತಿ ಟ್ವೀಟ್ ಮಾಡಿ prevention is better than cure.
ಸುಳ್ಳು ಪತ್ತೆ ಪರೀಕ್ಷೆಗೆ ಆಗ್ರಹಿಸಿದ್ದು ನಿಜ
ಸುಳ್ಳು ಪತ್ತೆ ಪರೀಕ್ಷೆಗೆ ಬಿಸಿಸಿಐಗೆ ಆಗ್ರಹಿಸಿದ್ದು ನಿಜ. ಇದರಿಂದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಯೋಚನೆ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ವಿಷಯ ಹಂಚಿಕೊಂಡಿದೆ.
ಸುಳ್ಳು ವರದಿ ಮಾಡುವುದೇಕೆ?
ಸುಳ್ಳು ವರದಿ ಮಾಡುವುದೇಕೆ?, ಈ ವರದಿಯಿಂದ ಏನು ಲಾಭ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಎಬಿಪಿ ನ್ಯೂಸ್ ಬಗ್ಗೆ ಕೂಡಾ ಟ್ವೀಟ್
ಎಬಿಪಿ ನ್ಯೂಸ್ ಬಗ್ಗೆ ಕೂಡಾ ಪ್ರೀತಿ ಜಿಂಟಾ ಟ್ವೀಟ್


Click it and Unblock the Notifications











