ಇರಾನಿ ಕಪ್ : ಶೇಷ ಭಾರತ ತಂಡ ಪ್ರಕಟ, ಪೂಜಾರಾ ನಾಯಕ
ನವದೆಹಲಿ, ಜನವರಿ 15 : ಚೊಚ್ಚಲ ರಣಜಿ ಪ್ರಶಸ್ತಿ ಗೆದ್ದಿರುವ ಗುಜರಾತ್ ತಂಡದ ವಿರುದ್ಧದ ಇರಾನಿ ಕಪ್ ಟೂರ್ನಿಗೆ ಶೇಷ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಚೇತೇಶ್ವರ್ ಪೂಜಾರಾ ನಾಯಕರಾಗಿದ್ದರೆ, ತ್ರಿಶತಕ ವೀರ ಕರುಣ್ ನಾಯರ್ ಹಾಗ್ ವೃದ್ಧಿಮಾನ್ ಸಹಾ ತಂಡಕ್ಕೆ ಸೇರಿದ್ದಾರೆ.
ಜನವರಿ 20 ರಿಂದ 24ರ ತನಕ ಮುಂಬೈನಲ್ಲಿ ಇರಾನಿ ಕಪ್ ಪಂದ್ಯ ನಡೆಯಲಿದೆ. ಶೇಷ ಭಾರತ ತಂಡದಲ್ಲಿ ತಮಿಳುನಾಡಿನ ಆರಂಭಿಕ ಅಟಗಾರ ಅಭಿನವ್ ಮುಕುಂದ್ ಗೆ ಸ್ಥಾನ ನೀಡಲಾಗಿದೆ.

ಜಾರ್ಖಂಡ್ ನ ಯುವ ಪ್ರತಿಭೆ ಇಶಾನ್ ಕಿಶಾನ್ ಆಯ್ಕೆಯಾಗಿದ್ದಾರೆ,ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬೈನ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲಾಗಿಲ್ಲ.
ಶೇಷ ಭಾರತ : ಅಭಿನವ್ ಮುಕುಂದ್, ಅಖಿಲ್ ಹೆರ್ವಾಡ್ಕರ್, ಚೇತೇಶ್ವರ್ ಪೂಜಾರ(ನಾಯಕ), ಕರುಣ್ ನಾಯರ್, ಮನೋಜ್ ತಿವಾರಿ, ವೃದ್ಧಿಮಾನ್ ಸಹಾ, ಕುಲದೀಪ್ ಯಾದವ್, ಶಹಬಾಜ್ ನದೀಮ್, ಪಂಕಜ್ ಸಿಂಗ್, ಕೆ ವಿಗ್ನೇಶ್, ಸಿದ್ಧಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಅಕ್ಷಯ್ ವಾಖರೆ, ಇಶಾನ್ ಕಿಶಾನ್, ಪ್ರಶಾಂತ್ ಛೋಪ್ರಾ (ಪಿಟಿಐ)
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Irani Cup: Rest of India squad announced
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications