ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ಗೆ ಗುರಿ ಇಟ್ಟ ಭಾರತದ ಶೂಟರ್ ಅಪೂರ್ವಿ ಚಂದೇಲಾ

Apurvi Chandela donates Rs 5 lakh towards COVID-19 fight

ನವದೆಹಲಿ, ಏಪ್ರಿಲ್ 2: ಭಾರತದ ಶೂಟರ್ ಅಪೂರ್ವಿ ಚಂದೇಲಾ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವ ಮೂಲಕ ಮಾರಕ ಕೊರೊನಾವೈರಸ್‌ನತ್ತ ಗುರಿ ಇಟ್ಟಿದ್ದಾರೆ. ಭಾರತದ ಭರವಸೆಯ ಶೂಟರ್ ಆಗಿ ಗುರುತಿಸಿಕೊಂಡಿರುವ ಚಂದೇಲಾ, ಕೊರೊನಾ ಹತ್ತಿಕ್ಕಲು 5 ಲಕ್ಷ ರೂ. ಆರ್ಥಿಕ ನೆರವಿತ್ತಿದ್ದಾರೆ.

ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿ

ಅಪೂರ್ವಿ ಚಂದೇಲಾ ದೇಣಿಗೆ ನೀಡಿರುವ 5 ಲಕ್ಷ ರೂ.ನಲ್ಲಿ 3 ಲಕ್ಷ ರೂ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ, 2 ಲಕ್ಷ ರೂ. ರಾಜಸ್ಥಾನ್ ರಿಲೀಫ್ ಫಂಡ್‌ಗೆ ಸೇರಲಿದೆ. ಇದರೊಂದಿಗೆ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವಿತ್ತಿರುವ ಭಾರತೀಯ ಕ್ರೀಡಾಪಟುಗಳ ಸಾಲಿನಲ್ಲಿ ಅಪೂರ್ವಿ ಕೂಡ ಸೇರಿಕೊಂಡಿದ್ದಾರೆ.

ರಿಷಭ್ ಪಂತ್ ಫುಲ್ ರೋಸ್ಟ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!ರಿಷಭ್ ಪಂತ್ ಫುಲ್ ರೋಸ್ಟ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ನೆರವು ನೀಡಿರುವುದನ್ನು ಅಪೂರ್ವಿ ಟ್ವೀಟ್ ಮೂಲಕ ತಿಳಿಸಿದ್ದಾರೆ. 'ನಾನು 3 ಲಕ್ಷ ರೂ.ವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ, 2 ಲಕ್ಷ ರೂ.ವನ್ನು ರಾಜಸ್ಥಾನ್ ಚೀಫ್ ಮಿನಿಸ್ಟರ್ಸ್ ರಿಲೀಫ್ ಫಂಡ್‌ಗೆ ದೇಣಿಗೆ ನೀಡಿದ್ದೇನೆ. ನಾವೆಲ್ಲರೂ ಕೊರೊನಾವೈರಸ್ ಪಿಡುಗಿನ ವಿರುದ್ಧ ಹೋರಾಡಬೇಕಿದೆ,' ಎಂದು ಅಪೂರ್ವಿ ತನ್ನ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!

ಇದಕ್ಕೂ ಮುನ್ನ ಭಾರತದ ಮತ್ತೊಬ್ಬ ಮಹಿಳಾ ಶೂಟರ್ ಮನು ಭಾಕರ್ ಕೂಡ ಕೊರೊನಾ ವಿಪತ್ತು ಪರಿಹಾರಕ್ಕಾಗಿ 1 ಲಕ್ಷ ರೂ.ವನ್ನು ಹರ್ಯಾಣ ರಾಜ್ಯದ ಪರಿಹಾರ ನಿಧಿಗೆ ನೀಡಿದ್ದರು. ಭಾರತದ ಅನೇಕ ಕ್ರೀಡಾಪಟುಗಳು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಸೇರಿಸಿದ್ದಾರೆ. ಈ ಕ್ರೀಡಾಪಟುಗಳಲ್ಲಿ ಕ್ರಿಕೆಟಿಗರೇ ಹೆಚ್ಚು.

Story first published: Thursday, April 2, 2020, 19:53 [IST]
Other articles published on Apr 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X