ಉಳಿತಾಯದ ಹಣವನ್ನು ದೇಣಿಗೆ ನೀಡಿದ ಪುಲ್ಲೇಲ ಗೋಪಿಚಂದ್ Monday, April 6, 2020, 17:00 [IST] ನವದೆಹಲಿ, ಏಪ್ರಿಲ್ 6: ಭಾರತೀಯ ಬ್ಯಾಡ್ಮಿಂಟನ್ನ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್, ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡಿದ್ದಾರೆ. ಮಾರಕ ಸೋಂಕಿನ ವಿರುದ್ಧದ ಹೋರ...