ಮತ್ತೊಮ್ಮೆ ಕರ್ನಾಟಕ ರಣಜಿ ತಂಡದ ಕದ ತಟ್ಟುತ್ತಿದ್ದಾರೆ ಹೆಚ್ಎಸ್ ಶರತ್
Tuesday, August 24, 2021, 20:47 [IST]
ಬೆಂಗಳೂರು, ಆಗಸ್ಟ್ 24: ಅದು 2013-14ರ ರಣಜಿ ಆವೃತ್ತಿ. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿತ್ತು. ವಿನಯ್ ಕುಮಾರ್ ನೇತೃ...