
ಪಿಚ್ ಬೌಲರ್ ಗಳಿಗೆ ಸ್ವರ್ಗವಾಯಿತು
ಪಿಚ್ ರಿಪೋರ್ಟ್ ನೀಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು 'ಸಿಕ್ಸ್ ಹಾಗೂ ಬೌಂಡರಿಗಳ ಸುರಿಮಳೆಯಾಗಲಿದೆ. ಪ್ರೇಕ್ಷಕರು ಹೆಲ್ಮೆಟ್ ಧರಿಸಿ ಕೂರುವುದು ಒಳ್ಳೆಯದು' ಎಂದಿದ್ದರು. ಆದರೆ, ಪಿಚ್ ಬೌಲರ್ ಗಳಿಗೆ ಸ್ವರ್ಗವಾಗಿ, ಭಾರತದ ಬ್ಯಾಟ್ಸ್ ಮನ್ ಗಳಿಗೆ ಮಾರಕವಾಗಿ ಪರಿಣಮಿಸಿತು.
ಮೆಕ್ಯಾನಿಕಲ್ ಇಂಜಿನಿಯರ್ ನಂತಾದ ಭಾರತ
ಮೆಕ್ಯಾನಿಕಲ್ ಇಂಜಿನಿಯರ್ ನಂತಾದ ಭಾರತ ತಂಡ, ಮೆಕ್ಯಾನಿಕಲ್ ಪವಾಡಗಳನ್ನು ಮಾಡುತ್ತಾರೆ ಆದರೆ, ಮನೆಯಲ್ಲಿ ಫ್ಯಾನ್ ರಿಪೇರಿ ಗೊತ್ತಿರುವುದಿಲ್ಲ.
ರವಿಶಾಸ್ತ್ರಿ ಈಗ ಕ್ಯೂರೇಟರ್ ಹುಡುಕುತ್ತಿದ್ದಾರಂತೆ
ರವಿಶಾಸ್ತ್ರಿ ಈಗ ಪುಣೆ ಪಿಚ್ ಕ್ಯೂರೇಟರ್ ಹುಡುಕುತ್ತಿದ್ದಾರಂತೆ.
ಯಾರಾದರೂ ಉದ್ಧಾರ ಆಗಬೇಕು ಎಂದರೆ
ಯಾರಾದರೂ ಉದ್ಧಾರ ಆಗಬೇಕು ಎಂದರೆ, ಭಾರತದ ವಿರುದ್ಧ ಮೊದಲ ಪಂದ್ಯವಾಡಿಸಬೇಕು.
ವಿರೋಧಿ ತಂಡವನ್ನು ಗೌರವಿಸುವುದನ್ನು ಕಲಿಯಿರಿ
ನೀವು ಎಂಥಾ ಸಶಕ್ತ ತಂಡವಾದರೂ ವಿರೋಧಿ ತಂಡವನ್ನು ಗೌರವಿಸುವುದನ್ನು ಕಲಿಯಿರಿ.
ವಿರಾಟ್ ಕೊಹ್ಲಿ ಇಲ್ಲದ ಮೇಲೆ
ವಿರಾಟ್ ಕೊಹ್ಲಿ ಇಲ್ಲದ ಮೇಲೆ, ಟೀಂ ಇಂಡಿಯಾ ಹೇಗಿರುತ್ತೆ?
ಆಸ್ಟ್ರೇಲಿಯಾದಲ್ಲಿ ಹಾಗೂ ಭಾರತದಲ್ಲಿ ಟೀಂ ಇಂಡಿಯಾ
ಆಸ್ಟ್ರೇಲಿಯಾದಲ್ಲಿ ಹಾಗೂ ಭಾರತದಲ್ಲಿ ಟೀಂ ಇಂಡಿಯಾ ಹೇಗೆ ಕಾಣುತ್ತೆ ಎಂಬುದು ನೋಡಿ.


Click it and Unblock the Notifications