
ಆಟಗಾರರಿಂದ ಭಾರಿ ಟೀಕೆ
ಯುವರಾಜ್ ಸಿಂಗ್, ವಿವಿಎಸ್ ಲಕ್ಷ್ಮಣ್, ಪ್ರಗ್ನಾನ್ ಓಜಾ ಸೇರಿದಂತೆ ಕ್ರಿಕೆಟರ್ಸ್ ಹಾಗೂ ಕೆಲ ಅಂತಾರಾಷ್ಟ್ರೀಯ ಆಟಗಾರರು, ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಗೆ ನೋವಾಗಿದೆ ನಿಜ.. ಆದರೆ
ಪ್ರೇಕ್ಷಕರಿಗೆ ನೋವಾಗಿದೆ ನಿಜ.. ಆದರೆ ಈ ರೀತಿ ವರ್ತನೆ ಕ್ರಿಕೆಟ್ ಅಭಿಮಾನಿಗಳಿಗೆ ಶೋಭೆ ತರುವುದಿಲ್ಲ ಎಂದ ವಿವಿಎಸ್ ಲಕ್ಷ್ಮಣ್
ಶೇಮ್ ಶೇಮ್ ಎಂದ ಯುವರಾಜ್ ಸಿಂಗ್
ಆಟಗಾರರು ಹಾಗೂ ಕ್ರಿಕೆಟ್ ಆಟಕ್ಕೆ ಮರ್ಯಾದೆ ಕೊಡಿ. ನಿಮ್ಮ ಈ ವರ್ತನೆಯಿಂದ ಯಾವ ರೀತಿ ಲಾಭವೂ ಇಲ್ಲ ಎಂದ ಯುವರಾಜ್ ಸಿಂಗ್
ಆಟದಲ್ಲಿ ಸೋಲು ಗೆಲುವು ಇದ್ದದ್ದೇ
ಆಟದಲ್ಲಿ ಸೋಲು ಗೆಲುವು ಇದ್ದದ್ದೇ, ಆಟವನ್ನು ಬೆಂಬಲಿಸಿ, ಭಾರತದ ಪ್ರೇಕ್ಷಕರ ಬಗ್ಗೆ ಭಯ ಹುಟ್ಟುವಂತೆ ಮಾಡಬೇಡಿ.
ಇದು ನಿಮ್ಮ ಕ್ರಿಕೆಟ್ ತಾರೆಗಳಿಗೆ ಅಪಮಾನ
ಇದು ನಿಮ್ಮ ಕ್ರಿಕೆಟ್ ತಾರೆಗಳಿಗೆ ಅಪಮಾನ, ಕಚೇರಿಯಲ್ಲಿ ದಿನ ಸರಿ ಇಲ್ಲ ಎಂದು ಬಾಟಲಿ ಎಸೆಯುತ್ತೀರಾ? ಎಂದು ಪ್ರಶ್ನಿಸಿದ ಅಕಾಶ್ ಛೋಪ್ರಾ


Click it and Unblock the Notifications











