
ಎಂಎಸ್ ಧೋನಿ ಆಡುತ್ತಿಲ್ಲ
ಬಹುದಿನಗಳಿಂದ ಕ್ರಿಕೆಟ್ ದೂರ ಉಳಿದಿರುವ ಏಕದಿನ ತಂಡದ ನಾಯಕ ಎಂಎಸ್ ಧೋನಿ ಕೂಡ ಆಡಲಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ಶ್ರೀಲಂಕಾ ಪ್ರವಾಸಕ್ಕೂ ಮುನ್ನ ತಯಾರಿ ಪಡೆದಂತೆ ಈ ಸರಣಿಯಲ್ಲೂ ಬ್ಯಾಟ್ ಬೀಸಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದರೆ, ಬಿಸಿಸಿಐ ಈ ಇಬ್ಬರು ಆಟಗಾರರಿಗೆ ಭಾರತ 'ಎ' ತಂಡದಲ್ಲಿ ಸ್ಥಾನ ಕಲ್ಪಿಸಿಲ್ಲ.

ಬಾಂಗ್ಲಾ 'ಎ' ತಂಡದ ಪ್ರವಾಸದ ವೇಳಾಪಟ್ಟಿ
* ಸೆಪ್ಟೆಂಬರ್ 16 : ಬುಧವಾರ, ಮೊದಲ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
* ಸೆಪ್ಟೆಂಬರ್ 18 : ಶುಕ್ರವಾರ, 2ನೇ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
* ಸೆಪ್ಟೆಂಬರ್ 20 : ಭಾನುವಾರ, 3ನೇ ಏಕದಿನ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಮೂರು ದಿನಗಳ ಪಂದ್ಯ
* ಸೆಪ್ಟೆಂಬರ್ 22-24 :ಮಂಗಳವಾರ- ಗುರುವಾರ ಮೂರು ದಿನಗಳ ಪಂದ್ಯ, ರಣಜಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧ, ಮೈಸೂರು
* ಸೆಪ್ಟೆಂಬರ್ 27-29 : ಭಾನುವಾರ-ಮಂಗಳವಾರ, ಮೂರು ದಿನಗಳ ಪಂದ್ಯ, ಚಿನ್ನಸ್ವಾಮಿ ಸ್ಟೇಡಿಯಂ.

ಏಕದಿನ ಪಂದ್ಯಕ್ಕೆ ಭಾರತ 'ಎ' ತಂಡ
ಉನ್ಮುಕ್ತ್ ಚಂದ್ (ನಾಯಕ), ಮಾಯಾಂಕ್ ಅಗರ್ ವಾಲ್, ಮನೀಶ್ ಪಾಂಡೆ, ಸುರೇಶ್ ರೈನಾ, ಕೇದಾರ್ ಜಾಧವ್, ಸಂಜು ಸಾಮ್ಸನ್, ಕರುಣ್ ನಾಯರ್, ಕುಲ್ ದೀಪ್ ಯಾದವ್, ಜಯಂತ್ ಯಾದವ್, ಕರಣ್ ಶರ್ಮ, ರಿಷಿ ಧವನ್, ಎಸ್ ಅರವಿಂದ್, ಧವಳ್ ಕುಲಕರ್ಣಿ, ರುಷ್ ಕಲಾರಿಯಾ,ಗುರ್ ಕೀರತ್ ಸಿಂಗ್ ಮಾನ್

ಮೂರು ದಿನಗಳ ಪಂದ್ಯಕ್ಕೆ ತಂಡ
ಶಿಖರ್ ಧವನ್ (ನಾಯಕ), ಅಭಿನವ್ ಮುಕುಂದ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ಬಾಬಾ ಅಪರಾಜಿತ್, ನಮನ್ ಓಜಾ, ಜಯಂತ್ ಯಾದವ್, ವಿಜಯ್ ಶಂಕರ್ ,ರವೀಂದ್ರ ಜಡೇಜ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ವರುಣ್ ಅರೋನ್, ಈಶ್ವರ್ ಪಾಂಡೆ, ಶೆಲ್ಡನ್ ಜಾಕ್ಸನ್


Click it and Unblock the Notifications











