
ಅಂಟಿಗುವಾದಲ್ಲಿರುವ ಭಾರತ ತಂಡ
ಪೋರ್ಟ್ ಆಫ್ ಸ್ಪೇನ್ ನಲ್ಲಿ ಎರಡು ಪಂದ್ಯವಾಡಿದ ಭಾರತ ಒಂದು ಪಂದ್ಯವನ್ನು ಗೆದ್ದರೆ, ಮತ್ತೊಂದು ಮಳೆಗೆ ಆಹುತಿಯಾಯಿತು.ಅಂಟಿಗುವಾದಲ್ಲಿರುವ ಭಾರತ ತಂಡ, ಎರಡು ಪಂದ್ಯಗಳನ್ನಾಡಲಿದೆ. ನಂತರ ಕೊನೆಯ ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯವನ್ನಾಡಲಿದೆ.
ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್ ಅವರು ಹೆಚ್ಚೆಚ್ಚು ಲೈನ್ ಅಂಡ್ ಲೆನ್ತ್ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಂಡು ಬಂದಿತು.
ನೆಟ್ಸ್ ನಲ್ಲಿ ಶಿಖರ್ ಧವನ್
ಆರಂಭಿಕ ಆಟಗಾರ ಶಿಖರ್ ಧವನ್ ಅವರು ಉತ್ತಮ ಲಯದಲ್ಲಿದ್ದು, ನೆಟ್ಸ್ ನಲ್ಲಿ ಹೆಚ್ಚು ಸ್ವೀಪ್ ಬಾರಿಸುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದರು.
ವೇಗಕ್ಕೆ ಹೆಚ್ಚು ಒತ್ತು
ತಂಡದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು ವೇಗಕ್ಕೆ ಹೆಚ್ಚು ಒತ್ತು ನೀಡುವುದು ಕಂಡು ಬಂದಿತು.
ವಿರಮಿಸುತ್ತಿರುವ ಕೊಹ್ಲಿ
ಹೆಚ್ಚು ಬೌನ್ಸರ್ ಗಳು, ವೈವಿಧ್ಯಮಯ ಹೊಡೆತಗಳ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಗಮನ ಹರಿಸಿದರು.


Click it and Unblock the Notifications