
ಬಹುತೇಕ ರಾಜಕೀಯ ನಿವೃತ್ತಿ
ಅಮೃತಸರ್ ನನ್ನ ಕರ್ಮಭೂಮಿ. ನನ್ನ ಗುರು ಅರುಣ್ ಜೇಟ್ಲಿ ಹಾಗೂ ಬಿಜೆಪಿ ಜತೆಗಿನ ನನ್ನ ಸಂಬಂಧ ಪವಿತ್ರವಾಗಿದೆ. ಆತ ನನ್ನ ಗುರು. ಪವಿತ್ರ ಬಂಧನದಲ್ಲಿ ತ್ಯಾಗಕ್ಕೆ ಮಹತ್ವದ ಸ್ಥಾನವಿದೆ. ನಾನು ನನ್ನ ಕ್ಷೇತ್ರ ಬಿಟ್ಟುಕೊಡುತ್ತೇನೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವ ಮನಸ್ಸಿಲ್ಲ ಎಂದು ಸಿಧು ಬಹುತೇಕ ರಾಜಕೀಯ ನಿವೃತ್ತಿ ಘೋಷಿಸಿದ್ದರು[ವಿವರ ಇಲ್ಲಿದೆ]
ಡೌನ್ ಬಟ್ ನಾಟೌಟ್
ಡೌನ್ ಬಟ್ ನಾಟೌಟ್ , Life threatening disease (DVT) ಬದುಕೆಂದರೆ ಹೀಗೆ ನಿಮ್ಮ ಪ್ರಾರ್ಥನೆ ಇರಲಿ
ಮೋದಿ ಅವರಿಂದ ಶುಭ ಹಾರೈಕೆ
ಶೆರಿಪಾ ಬೇಗ ಹುಷಾರಾಗಿ ನೀವೊಬ್ಬ ಫೈಟರ್, ರೋಗದಿಂದ ಬೇಗ ಗುಣಮುಖರಾಗಿ, ನಮ್ಮ ಪ್ರಾರ್ಥನೆ ನಿಮ್ಮ ಜೊತೆಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರಮೀಜ್ ರಾಜಾರಿಂದ ಟ್ವೀಟ್
ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಮೀಜ್ ರಾಜಾರಿಂದ ಟ್ವೀಟ್ ಶುಭ ಹಾರೈಕೆ
ಕಾಮಿಡಿಯನ್ ಕಪಿಲ್ ಶರ್ಮ ರಿಂದ ಟ್ವೀಟ್
ಕಾಮಿಡಿ ವಿತ್ ಕಪಿಲ್ ನ ನಿರೂಪಕ ಕಪಿಲ್ ಶರ್ಮ ಟ್ವೀಟ್ ಮಾಡಿ, ಈಗಷ್ಟೇ ಶೆರಿಪಾ ಕುಟುಂಬದೊಡನೆ ಮಾತನಾಡಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನೀವು ಬೇಗ ಗುಣಮುಖರಾಗಿ ಸೆಟ್ ಗೆ ಬನ್ನಿ ನಿಮಗಾಗಿ ಕಾದಿದ್ದೇನೆ ಎಂದಿದ್ದಾರೆ.


Click it and Unblock the Notifications











