
ರೆಸಾರ್ಟ್ ಪರ ಸಚಿನ್ ಬ್ಯಾಟಿಂಗ್ ಏಕೆ?
ಸಚಿನ್ ಅವರ ನೆಚ್ಚಿನ ವಿಶ್ರಾಂತಿಗಳಲ್ಲಿ ಇದು ಒಂದೆನಿಸಿದೆ. ಅವರ ಬಿಸಿನೆಸ್ ಪಾಲುದಾರ ಸಂಜಯ್ ನಾರಂಗ್ ಅವರು ಈ ರೆಸಾರ್ಟ್ ನ ಸಹ ಮಾಲೀಕರಾಗಿದ್ದಾರೆ. ಹೀಗಾಗಿ ಸಚಿನ್ ಅವರು ಈ ರೆಸಾರ್ಟ್ ಬಗ್ಗೆ ಬಂದಿರುವ ದೂರು, ಆರೋಪಗಳನ್ನು ಪರಿಹರಿಸುವಂತೆ ರಕ್ಷಣಾ ಸಚಿವರನ್ನು ಕೇಳಿಕೊಂಡಿದ್ದಾರೆ. ವಿವಿಐಪಿ ಸಂಸ್ಕೃತಿ ಪೋಷಿಸಲು ಮುಂದಾಗಿರುವ ಸಚಿನ್ ಗೆ ಇಂಥದ್ದೆಲ್ಲ ಬೇಕಾ ಎಂದು ಟ್ವಿಟ್ಟರ್ ನಲ್ಲಿ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.
ಕ್ರಿಕೆಟ್ ದೇವರು ಕೂಡಾ ಲಾಬಿ ಮಾಡುತ್ತಾರೆ
ಕ್ರಿಕೆಟ್ ದೇವರು ಕೂಡಾ ಲಾಬಿ ಮಾಡುತ್ತಾರೆ, ಗೆಳೆಯನಿಗೋಸ್ಕರ ರಕ್ಷಣಾ ಇಲಾಖೆಯನ್ನೇ ರಾಜಿ ಮಾಡಿಕೊಳ್ಳುವಂತೆ ಕೇಳಿದ್ದಾರಂತೆ.
ದೊಡ್ಡ ದೇವರು ಕೇಳಿದರೆ ಸರ್ಕಾರ ತಲೆಬಾಗುತ್ತದೆ
ದೊಡ್ಡ ದೇವರು ಕೇಳಿದರೆ ಸರ್ಕಾರ ತಲೆಬಾಗುತ್ತದೆ, ಸಣ್ಣ ಪುಟ್ಟ ದೇವರಿಗೆ ತಲೆಬಾಗಿ ಅಭ್ಯಾಸವಾಗಿದೆ.
ಸ್ವಜನ ಪಕ್ಷಪಾತ, ಸ್ವಾರ್ಥ ಎಂದರೆ ಇದೆ
ಸ್ವಜನ ಪಕ್ಷಪಾತ, ಸ್ವಾರ್ಥ ಎಂದರೆ ಇದೆ ಇರಬೇಕು, ಇಂಥದ್ದರಲ್ಲಿ ಯಾಕೆ ಸಚಿನ್ ಸಿಲುಕಿದ್ದಾರೋ...
ಭಾರತ ರತ್ನಕ್ಕೆ ಬೆಲೆ ಇಲ್ಲದ್ದಂತಾಗಿದೆ
ಸಚಿನ್ ಮಾಡಿದ ಕಾರ್ಯದಿಂದ ಭಾರತ ರತ್ನಕ್ಕೆ ಬೆಲೆ ಇಲ್ಲದ್ದಂತಾಗಿದೆ
ದೇವರ ಆಟ ಬಲ್ಲವರು ಯಾರು
ದೇವರ ಆಟ ಬಲ್ಲವರು ಯಾರು ಎಂದು ಹಿರಿಯರು ಹೇಳಿದ್ದು ಇದಕ್ಕೆ ಇರಬೇಕು.
ರಾಜ್ಯಸಭೆಗೆ ಹಾಜರಾಗದ ಭಾರತರತ್ನ
ರಾಜ್ಯಸಭೆಗೆ ಹಾಜರಾಗದ ಸಚಿನ್ ಗೆ ಭಾರತರತ್ನ, ನೇತಾಜಿ ಬೋಸ್ ಗೆ ಏನು ಇಲ್ಲ.


Click it and Unblock the Notifications