ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ಸೆಹ್ವಾಗ್ ಸ್ಫೋಟಕ ಅರ್ಧ ಶತಕ Friday, March 5, 2021, 21:49 [IST] ರಾಯ್ಪುರ್: ಛತ್ತೀಸ್ಗಢದ ರಾಯ್ಪುರ್ನಲ್ಲಿರುವ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ರೋಡ್ ಸ್ಟೇಫ್ಟಿ...
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: 'ಇಂಡಿಯಾ ಲೆಜೆಂಡ್ಸ್'ಗೆ ವಿನಯ್ ಸೇರ್ಪಡೆ Thursday, March 4, 2021, 12:53 [IST] ಬೆಂಗಳೂರು: ನಿವೃತ್ತಿ ಘೋಷಿಸಿದ ಕ್ರಿಕೆಟ್ ದಂತಕತೆಗಳ ಆಟವನ್ನು ಮತ್ತೆ ನೋಡುವುದೆಂದರೆ ಅದು ರೋಡ್ ಸೇಪ್ಟಿ ವರ್ಲ್ಡ್ ಸೀರೀಸ್ ಮೂಲಕ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ನಿವೃತ...
ರೋಡ್ ಸೇಫ್ಟಿ ಸೀರೀಸ್: ಭಾರತ ಸೇರಿ ಎಲ್ಲಾ 6 ದೇಶಗಳ ತಂಡಗಳ/ಆಟಗಾರರ ಪಟ್ಟಿ Saturday, February 27, 2021, 21:25 [IST] ಬೆಂಗಳೂರು: ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆಟಗಾರರ ಪ್ರದರ್ಶನವನ್ನು ಕ್ರಿಕೆಟ್ ಅಭಿಮಾನಿಗಳು ಖಂಡಿತಾ ಮಿಸ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಎಲ್ಲಾ ಮಾದರಿಯ ಕ್ರಿಕೆಟ್&zwnj...
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟ Saturday, February 27, 2021, 18:57 [IST] ಭಾರತದ ಕ್ರಿಕೆಟಿಗರಾದ ಯೂಸುಫ್ ಪಠಾಣ್, ನಮನ್ ಓಜಾ ಮತ್ತು ವಿನಯ್ ಕುಮಾರ್ ಇತ್ತೀಚೆಗಷ್ಟೇ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆಟ ನಿಲ್ಲಿಸಿದ ಈ ಎಲ್ಲಾ ಆಟಗಾರರೊಂದಿಗೆ ಇನ್ನೊ...
ಆನ್ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್ Tuesday, February 23, 2021, 13:23 [IST] ಮುಂಬೈ: ಮೈದಾನದಲ್ಲಿ ಕ್ರೀಡಾಪಟುವೊಬ್ಬನ ಪ್ರದರ್ಶನವನ್ನು ಮಾತ್ರ ಕ್ರೀಡೆ ಗುರುತಿಸುತ್ತದೆಯೇ ಹೊರತು ಬೇರೇನನ್ನೂ ಗುರುತಿಸಲಾರದು ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕ...
ಭಾರತ vs ಇಂಗ್ಲೆಂಡ್ ಕದನ ಜಿದ್ದಾಜಿದ್ದಿಯಿಂದ ಕೂಡಿರಲಿದೆ: ಸಚಿನ್ Thursday, February 4, 2021, 22:58 [IST] ನವದೆಹಲಿ: 17ರ ಹರೆಯದವರಾಗಿದ್ದಾಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂಗ್ಲೆಂಡ್ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು. ಆವತ್ತು ಸಚಿನ್ ಅವರ ಅಜೇಯ 119 ...
ರೈತ ಹೋರಾಟಕ್ಕೆ ಅಂತರಾಷ್ಟ್ರೀಯ ಮಟ್ಟದ ಬೆಂಬಲಕ್ಕೆ ಸಚಿನ್ ಸಹಿತ ಹಲವು ಕ್ರಿಕೆಟಿಗರ ವಿರೋಧ Thursday, February 4, 2021, 11:06 [IST] ಕಳೆದ ಎರಡು ತಿಂಗಳಿನಿಂದ ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಂತಾರಾಷ್ಟ್ರೀಯ ಪಾಪ್ ಗಾಯಕಿ, ನಟಿ ರಿಹನ್ನಾ ರೈತರ ಪ್ರ...
'ಠಾಕೂರ್ ಆಲ್ ರೌಂಡರ್ ಪ್ರದರ್ಶನ ಟೆಸ್ಟ್ ಸರಣಿ ಜೀವಂತವಾಗಿರಿಸಿದೆ' Monday, January 18, 2021, 17:15 [IST] ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿಗಳಾದ ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವನ್ನು ಕ್ರಿಕೆಟ್ ದಂತ...
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ? Saturday, January 16, 2021, 13:21 [IST] ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಕಣದಲ್ಲಿ ಪಾಲ್ಗೊಳ್ಳಲು ಅರ್ಹ...
ಸಚಿನ್-ದ್ರಾವಿಡ್ ಇವರಲ್ಲಿ ಬೆಸ್ಟ್ ಯಾರು?: ಆಯ್ಕೆ ತಿಳಿಸಿದ ಶೋಯೆಬ್ ಅಖ್ತರ್ Monday, January 4, 2021, 23:47 [IST] ನವದೆಹಲಿ: ಭಾರತೀಯ ಕ್ರಿಕೆಟ್ ಮತ್ತು ವಿಶ್ವ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಇಬ್ಬರು. ಸಚಿನ್ ಮತ್ತು ದ್ರ...