
ಇಬ್ಬರ ನಡುವಿನ ವಿರಸದ ಕಾರಣ ಬಹಿರಂಗ
ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿದ್ದು, 40 ಕೋಟಿ ರು ಮೊತ್ತ ಎನ್ನಲಾಗಿದೆ. ಅನುಷ್ಕಾ ಹಾಗೂ ರಣವೀರ್ ಕಪೂರ್ ಅಭಿನಯದ ಹಿಂದಿ ಚಿತ್ರ ಬಾಂಬೆ ವೆಲ್ವೆಟ್ ಸುಮಾರು 120 ಕೋಟಿ ರು ವೆಚ್ಚದಲ್ಲಿ ತಯಾರಾಗಿತ್ತು. ಇದರಲ್ಲಿ 40 ಕೋಟಿ ರು ಮೊತ್ತವನ್ನು ವಿರಾಟ್ ಕೊಹ್ಲಿ ಅವರು ಹಾಕಿದ್ದರು. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿ ಕೇವಲ 24 ಕೋಟಿ ರು ಕಲೆಕ್ಷನ್ ಮಾಡಿತ್ತು.
ವಿಶ್ವ ಟಿ20 ಕಪ್ ನಮ್ಮದೇ, ಆದರೆ
ವಿಶ್ವ ಟಿ20 ಕಪ್ ನಮ್ಮದೇ, ಆದರೆ, ವಿರಾಟ್ ಕೊಹ್ಲಿಗೆ ಅನುಷ್ಕಾ ಕರೆ ಮಾಡದಿದ್ದರೆ ಸಾಕು. ಏಷ್ಯಾಕಪ್ ಪಂದ್ಯದಲ್ಲಿ ಕೊಹ್ಲಿ ಅವರು ಉತ್ತಮ ಪ್ರದರ್ಶನ ನೀಡಿದ ಮೇಲೆ ಕೊಹ್ಲಿಗೆ ಅನುಷ್ಕಾ ಕರೆ ಮಾಡಿ ಅಭಿನಂದಿಸಿದ್ದರು ಎನ್ನಲಾಗಿತ್ತು.
ಕೊಹ್ಲಿ ಮಣಿಕಟ್ಟಿನ ಆಟ ಸೂಪರ್
ಕೊಹ್ಲಿ ಮಣಿಕಟ್ಟಿನ ಆಟ ಸೂಪರ್, ಅದು ಕೂಡಾ ಅನುಷ್ಕಾ ತ್ಯಾಗದ ಫಲ, ಆಕೆ ಜತೆ ಬ್ರೇಕ್ ಅಪ್ ಅದ ಮೇಲೆ ಈ ಬೆಳವಣಿಗೆ.
ಅನುಷ್ಕಾ ಶರ್ಮಗೆ ಸ್ಪೆಷಲ್ ಥ್ಯಾಂಕ್ಸ್
ಅನುಷ್ಕಾ ಶರ್ಮಗೆ ಸ್ಪೆಷಲ್ ಥ್ಯಾಂಕ್ಸ್, ಇಡೀ ದೇಶ ನಿಮ್ಮ ತ್ಯಾಗವನ್ನು ಕೊಂಡಾಡಬೇಕಿದೆ.
ಅನುಷ್ಕಾ ಶರ್ಮ ಬಗ್ಗೆ ಅನುಕಂಪದ ಟ್ವೀಟ್ಸ್
ಅನುಷ್ಕಾ ಶರ್ಮ ಬಗ್ಗೆ ಅನುಕಂಪದ ಟ್ವೀಟ್ಸ್ ಕೂಡಾ ಬಂದಿದ್ದು, ಆಕೆಯನ್ನು ಎಲ್ಲದ್ದಕ್ಕೂ ದೂಷಿಸಬೇಡಿ ಎಂದು ಕೋರಲಾಗಿದೆ.
ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವುದು ಸತ್ಯ
ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವುದು ಸತ್ಯ, ಆದರೆ, ಅನುಷ್ಕಾ ತುಂಬಾ ಹಿಂದೆ ಇದ್ದಾರೆ.
ಕೊಹ್ಲಿ ನಮಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್
ಕೊಹ್ಲಿ ನಮಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದು ಅನುಷ್ಕಾಗೆ ಟ್ವೀಟ್


Click it and Unblock the Notifications











