ನವದೆಹಲಿ, ಏಪಿರ್ಲ್ 12: ಉದ್ಯಮಿ, ಕ್ರೀಡಾಪ್ರೇಮಿ ವಿಜಯ್ ಮಲ್ಯ ಅವರಿಲ್ಲದೆ ಇಂಡಿಯನ್ ಪ್ರಿಮಿಯರ್ ಲೀಗ್ ನ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುತ್ತಿ...
ಬೆಂಗಳೂರು, ಏಪ್ರಿಲ್ 05: ವಿಶ್ವ ಟ್ವೆಂಟೀ20 ಟೂರ್ನಮೆಂಟ್ ಮುಗಿದರೂ ಫೈನಲ್ ಪಂದ್ಯದ ಆ ಕೊನೆ ಓವರ್ ಮರೆಯಲು ಸಾಧ್ಯವಿಲ್ಲ. ಸ್ಟುವರ್ಟ್ ಬ್ರಾಡ್ ಗೆ ಯುವರಾಜ್ ಸಿಂಗ್ ಕೊಟ್ಟ ಹೊಡೆತವನ್ನು ...
ಲಾಹೋರ್, ಏಪ್ರಿಲ್ 04 : ವಿಶ್ವ ಟಿ20ಯಲ್ಲಿ ಪಾಕಿಸ್ತಾನದ ಹೀನಾಯ ಪ್ರದರ್ಶನಕ್ಕೆ ನಾಯಕ ಶಾಹಿದ್ ಅಫ್ರಿದಿಗೆ ಕಾರಣ ಎಂದು ಹಲವು ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಅಫ...
ಮೊಹಾಲಿ, ಮಾರ್ಚ್ 28: ವಿರಾಟ್ ಕೊಹ್ಲಿ ಮೊಹಾಲಿಯಲ್ಲಿ ರನ್ ಮಳೆ ಹರಿಸಿ ಕ್ರಿಕೆಟ್ ಪ್ರೇಮಿಗಳಿಗೆ ರಂಜನೆ ನೀಡಿದ್ದನ್ನು ಕಂಡು ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸ...
ಬೆಂಗಳೂರು, ಮಾರ್ಚ್ 16: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವ ಟ್ವೆಂಟಿ20 ಪಂದ್ಯದಲ್ಲಿ ಭಾರತದ ಮಹಿಳೆಯರು ಭರ್ಜರಿಯಾಗಿ 72...
ಬೆಂಗಳೂರು, ಮಾರ್ಚ್ 10: ಐಸಿಸಿ ವಿಶ್ವಕಪ್ 2015 ರ ನಂತರ ವಿಶ್ವ ಟ್ವೆಂಟಿ20 ಟೂರ್ನಿಗಾಗಿ ವಿಶೇಷ ವಿನ್ಯಾಸದ ದಿರಿಸುಗಳು ಟೀಂ ಇಂಡಿಯಾ ಆಟಗಾರರಿಗೆ ಲಭ್ಯವಾಗಿದೆ. ನೈಕ್ ಕಂಪನಿ ವಿನ್ಯಾಸಗೊಳ...
ಧರ್ಮಶಾಲಾ, ಮಾರ್ಚ್ 10: ವಿಶ್ವ ಟಿ20ಯಂಥ ದೊಡ್ಡ ಟೂರ್ನಮೆಂಟ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಆಡುತ್ತಿರುವ ಒಮಾನ್ ತಂಡ ಬುಧವಾರ ಹೊಸ ಇತಿಹಾಸ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧದ ಅರ್ಹತಾ ...
ನವದೆಹಲಿ. ಮಾರ್ಚ್ 08: ಆರನೇ ಆವೃತ್ತಿಯ ವಿಶ್ವ ಟ್ವೆಂಟಿ20 ಸಮರ ಇಂದಿನಿಂದ (ಮಾರ್ಚ್ 08) ಆರಂಭಗೊಂಡಿದೆ. ಅಭಿಮಾನಿಗಳಿಗೆ ಸಂತಸವನ್ನು ಇನ್ನಷ್ಟು ಹೆಚ್ಚಿಸಲು ರಿಲಯನ್ಸ್ ಕಂಪನಿ ಮುಂದೆ ಬಂ...
ಬೆಂಗಳೂರು, ಮಾರ್ಚ್ 08: ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿ ಮಾರ್ಚ್ 08ರಂದು ನಾಗ್ಪುರದಲ್ಲಿ ಆರಂಭವಾಗಲಿದ್ದು, ಆರಂಭ ದಿನದಂದೇ ಎರಡು ಪಂದ್ಯಗಳು ನಡೆಯಲಿವೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್...
ಮಿರ್ಪುರ, ಮಾರ್ಚ್, 07: ಬಾಂಗ್ಲಾ ಮಾಧ್ಯಮಗಳು ಮತ್ತು ಅಭಿಮಾನಿಗಳ ಹುಚ್ಚಾಟಕ್ಕೆ ಎಂಎಸ್ ಧೋನಿ ಪಡೆ ಅದ್ಭುತ ಪ್ರದರ್ಶನದಿಂದಲೇ ಉತ್ತರ ನೀಡಿದೆ. ಬಾಂಗ್ಲಾ ಹುಚ್ಚಾಟ ಭಾರತದ ಆಟದ ಎದುರು ...