3ನೇ ಏಕದಿನಕ್ಕೆ ಭಾರತದ ಪ್ರಮುಖ ಬೌಲರ್ ಬದಲಾವಣೆ ಸಾಧ್ಯತೆ Tuesday, December 1, 2020, 16:30 [IST] ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಎರಡೂ ಏಕದಿನ ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ವೈಟ್ ವಾಷ್ ಮುಖಭಂಗದ ಭೀತಿಯಲ್ಲಿದೆ. ಏಕದಿನ ಸರಣಿ ಕೈ ತಪ್ಪಿದ್ದರೂ ಪ್ರತಿಷ್ಠೆ...
ಅತಿಯಾಗಿ ವರ್ತಿಸಿದ ನವದೀಪ್ ಸೈನಿಗೆ ಐಸಿಸಿಯಿಂದ ಖಢಕ್ ವಾರ್ನಿಂಗ್! Monday, August 5, 2019, 15:26 [IST] ಲೌಡರ್ಹಿಲ್(ಫ್ಲೋರಿಡಾ), ಆಗಸ್ಟ್ 05: ಭಾರತ ತಂಡದ ಪರ ಪದಾರ್ಪಣೆಯ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ 3 ವಿಕೆಟ್ ಪಡೆದು ಟಿ20 ಸರಣಿಯಲ್ಲಿ ಶುಭಾರಂಭ...
ದಿಲ್ಲಿ ಎಕ್ಸ್ಪ್ರೆಸ್ ನವದೀಪ್ ಸೈನಿ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಹೇಳಿದ್ದೇನು? Sunday, August 4, 2019, 16:39 [IST] ಲೌಡರ್ಹಿಲ್, ಆಗಸ್ಟ್ 04: ಅಮೆರಿಕದ ನೆಲದಲ್ಲಿ ಟೀಮ್ ಇಂಡಿಯಾಗೆ ನೂತನ ಸ್ಟಾರ್ ಬೌಲರ್ನ ಆಗಮನವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ...
ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್ Sunday, August 4, 2019, 16:07 [IST] ಹೊಸದಿಲ್ಲಿ, ಆಗಸ್ಟ್ 04: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿ ಮೂರು ವಿಕೆಟ್ ಪಡೆದು...
ವಿಂಡೀಸ್ ಪ್ರವಾಸದಲ್ಲಿ ಮಿಂಚುವ ತುಡಿತದಲ್ಲಿರುವ ಪ್ರತಿಭೆಗಳಿವರು Tuesday, July 23, 2019, 16:06 [IST] ಬೆಂಗಳೂರು, ಜುಲೈ 23: ವಿಶ್ವಕಪ್ ಗೆಲ್ಲಲು ಸಾಧ್ಯವಾಗದ ನೋವನ್ನು ಬಹುಬೇಗನೆ ಮರೆಯುವ ತವಕದಲ್ಲಿರುವ ಟೀಮ್ ಇಂಡಿಯಾ, ಇನ್ನೇನು ಕೆರಿಬಿಯನ್ ನಾಡಿಗೆ ಪ್ರಯಾಣ ಬೆಳೆಸಲಿದ್ದು, ಏಕ...
ಟೆನಿಸ್ ಬಾಲ್ ಕ್ರಿಕೆಟರ್ಗೆ ಇಂದು ಟೀಮ್ ಇಂಡಿಯಾ ಟಿಕೆಟ್! Monday, July 22, 2019, 17:29 [IST] ಬೆಂಗಳೂರು, ಜುಲೈ 22: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಟೀಮ್ ಇಂಡಿಯಾಗೆ ಆಯ್ಕೆ ಯಾಗಿರುವ ಉದಯೋನ್ಮುಖ ವೇಗದ ಬೌಲರ್ ನವದೀಪ್ ಸೈನಿ ಇತ್ತೀಚಿನ ...