ಶ್ರೇಯಸ್ ಹೋರಾಟ ವ್ಯರ್ಥ: ರಹಾನೆ ಬಳಗಕ್ಕೆ ಒಲಿದ ದೇವಧರ್ ಟ್ರೋಫಿ
Saturday, October 27, 2018, 18:30 [IST]
ದೆಹಲಿ, ಅಕ್ಟೋಬರ್ 27: ಆರಂಭಿಕ ಬ್ಯಾಟ್ಸ್ಮನ್ಗಳಾದ ನಾಯಕ ಅಜಿಂಕ್ಯ ರಹಾನೆ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ಅಮೋಘ ಶತಕಗಳ ನೆರವಿನಿಂದ ಭಾರತ ಸಿ ತಂಡ ದೇವಧರ್ ಟ್ರೋಫಿಯನ್...