ಬೆಂಗಳೂರು, ನವೆಂಬರ್ 23: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಸುಮಾರು 8 ವರ್ಷಗಳ ನಂತರ ಪಾರ್ಥೀವ್ ಪಟೇಲ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳ...
ಬೆಂಗಳೂರು, ನವೆಂಬರ್ 23 : ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥೀವ್ ಪಟೇಲ್ ಅವರು ಟೆಸ್ಟ್ ತಂಡಕ್ಕೆ ಸುಮಾರು 8 ವರ್ಷಗಳ ಬಳಿಕ ವಾಪಸ್ ಬಂದಿದ್ದಾರೆ. ಗಾಯಾಳು ವೃದ್ಧಿಮಾನ್ ಸಹಾ ಬದಲಿಗೆ ...
ಮೊಹಾಲಿ, ಅಕ್ಟೋಬರ್ 24: ನ್ಯೂಜಿಲೆಂಡ್ ನ ಮಾಜಿ ಆಲ್ ರೌಂಡರ್ ಸ್ಕಾಟ್ ಸ್ಟೈರಿಸ್ ಅವರು 'ಬಲವಂತ' ವಾಗಿ ಕಾಮೆಂಟ್ರಿ ಬಾಕ್ಸಿನಿಂದ ಕಾಲ್ಕಿತ್ತ ಘಟನೆ ಬೆಳಕಿಗೆ ಬಂದಿದೆ. ಮೊಹಾಲಿ ನಲ್ಲಿ ನಡ...
ಮೊಹಾಲಿ, ಅಕ್ಟೋಬರ್ 23: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ದಾಖಲೆಗಳನ್ನು ಚೂರು ಚೂರು ಮಾಡಿದ್ದಾರೆ. ಧೋನಿ ಅವರು ವಿಕೆಟ್ ಕೀಪರ್, ನಾ...
ಮೊಹಾಲಿ, ಮಾರ್ಚ್ 27 : ವಿಶ್ವ ಟಿ20 ಟೂರ್ನಮೆಂಟ್ ನ 'ಕ್ವಾರ್ಟರ್ ಫೈನಲ್' ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಸ್ಪರ್ಧಾತ್ಮಕ ಮೊತ್ತ (161 ರನ್) ಚೇಸ್ ಮಾಡಿದ ಟೀಂ ಇಂಡಿಯಾ ಸೆಮಿಫೈನಲ್ ಗೆ ಲ...
ಮೋಹಾಲಿ, ಮಾರ್ಚ್ 26 : ಬೇಸಿಗೆಯಿಂದ ಬೇಸತ್ತಿರುವ ಕರ್ನಾಟಕದ ಜನತೆ ಒಂದೇ ಸವನೆ ಮಳೆ ಸುರಿಯಲಪ್ಪ ಅಂತ ವರುಣ ದೇವರನ್ನು ಪ್ರಾರ್ಥಿಸುತ್ತಿದ್ದರೆ, ಭಾನುವಾರ, ಮಾ.27ರ ಸಂಜೆ ಒಂದೇ ಒಂದು ಹನಿ...
ಮೊಹಾಲಿ, ನವೆಂಬರ್, 07: ದಕ್ಷಿಣ ಆಫ್ರಿಕಾದ ಗೆಲುವಿನ ಓಟಕ್ಕೆ ಭಾರತದ ಸ್ಪಿನ್ನರ್ ಗಳು ಬ್ರೇಕ್ ಹಾಕಿದ್ದಾರೆ. ಮೊಹಾಲಿ ಟೆಸ್ಟ್ ನಲ್ಲಿ ಭಾರತ 108 ರನ್ ಗಳ ಅರ್ಹ ಜಯ ಸಂಪಾದಿಸಿದೆ. ರವೀಂದ್ರ ...
ಮೊಹಾಲಿ, ನವೆಂಬರ್, 07: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಕುತೂಹಲದ ಘಟ್ಟಕ್ಕೆ ತಲುಪಿದೆ. ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 218 ರನ್ ಗಳ ಗುರಿ ನೀಡಲಾಗ...
ಮೊಹಾಲಿ, ನ.06: ಭಾರತದ ನಂ.1 ಸ್ಪಿನ್ನರ್ ಆರ್ ಅಶ್ವಿನ್ ಅವರು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಹೊಸ ದಾಖಲೆ ಬರೆದಿದ್ದಾರೆ. ತ್ವರಿತಗತಿಯಲ್...