ಮುಂಬೈ, ಜುಲೈ 12: ಮಂಡಿನೋವಿಗೆ ತುತ್ತಾಗಿ 2015ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಪ್ಪಿಸಿಕೊಂಡಿದ್ದ ವೇಗಿ ಮೊಹಮ್ಮದ್ ಶಮಿಗೆ ಬಾಕಿ ಮೊತ್ತವನ್ನು ಭಾರತೀಯ ಕ್ರಿಕೆಟ್ ನ...
ನವದೆಹಲಿ, ಜೂ. 11: ವೆಸ್ಟ್ ಇಂಡೀಸ್ ಟಿ 20 ತಂಡದ ನಾಯಕ ಡೆರೆನ್ ಸಮಿ, ವಿರಾಟ್ ಕೊಹ್ಲಿ ನಾಯಕತ್ವವನ್ನು ಹಾಡಿ ಹೊಗಳಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಐಪಿಎಲ್ ನಲ್ಲಿ ಮು...
ಮುಂಬೈ, ಮೇ.26: ಪ್ರತಿಭಾವಂತ ಯುವ ಆಟಗಾರರನ್ನು ಗುರುತಿಸಿ ಸನ್ಮಾನಿಸುವ ಪ್ರತಿಷ್ಠಿತ ಸಿಯಟ್ ಕ್ರಿಕೆಟ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಭಾರತದ ವಾರ್ಷಿಕ ಕ್ರಿಕೆಟರ್ ಆಗಿ ಅಜಿಂಕ್ಯ...
ಮುಂಬೈ, ಮೇ.25: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಐಪಿಎಲ್ 2015 ಅಂತಿಮ ಹಣಾಹಣಿಯಲ್ಲಿ ಧೋನಿ ನೇತೃತ್ವದ ಪಡೆಯನ್ನು 41 ರನ್ ಗಳ ಅಂತರದಿಂದ ರೋಹಿತ್ ಶರ್ಮ ಅವರ ಪಡೆ ಚಾಂಪಿಯನ್ ಆಗಿ ...
ಕೋಲ್ಕತ್ತಾ, ಮೇ.25: ಎರಡು ಬಾರಿ ಐಪಿಎಲ್ ಕಿರೀಟ ಧರಿಸಿದ್ದ ಚೆನ್ನೈ ತಂಡ ಐಪಿಎಲ್ 2015ರಲ್ಲಿ ರನ್ನರ್ ಅಪ್ ಆಗಿ 10ಕೋಟಿ ನಗದು ಪಡೆದು ಸಮಾಧಾನಪಟ್ಟುಕೊಂಡಿದೆ. ರೋಹಿತ್ ಶರ್ಮ ನೇತೃತ್ವದ ಮುಂ...
ಕೋಲ್ಕತ್ತಾ, ಮೇ. 24 : ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಹಲವು ದಾಖಲೆ ಬರೆದಿರುವ ರೋಹಿತ್ ಶರ್ಮ, ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 41ರನ್ ಗಳಿ...
ಬೆಂಗಳೂರು, ಮೇ.24: ಎರಡು ಬಾರಿ ಐಪಿಎಲ್ ಕಿರೀಟ ಧರಿಸಿರುವ ಚೆನ್ನೈ ಮತ್ತು ಕೋಲ್ಕತ್ತಾ ಸಾಲಿಗೆ ಸೇರಲು ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಸಜ್ಜಾಗಿದೆ. ಆರನೇ ಫೈನಲ್ ಆಡುತ್ತ...
ಕೋಲ್ಕತ್ತಾ, ಮೇ 23: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯಕ್ಕೆ ಕೋಲ್ಕತ್ತಾ ಸಜ್ಜಾಗಿದೆ. ಟಾಪ್ ಟು ತಂಡಗಳೇ ಪ್ರಶಸ್ತಿಗೆ ಸೆಣೆಸಲಿವೆ. ಮು...
ಕೋಲ್ಕತ್ತಾ, ಮೇ 23: ತಿಂಗಳ ಕಾಲ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ ಐಪಿಎಲ್ ಪಂದ್ಯಾವಳಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರ...
ರಾಂಚಿ, ಮೇ. 23: ಕೈ ಚೆಲ್ಲಿದ ಕ್ಯಾಚ್ ಗಳು, ಮಧ್ಯಮ ಕ್ರಮಾಂಕದ ವೈಫಲ್ಯ, ಸಿಡಿಯದ ಗೇಲ್-ಎಬಿಡಿ, ಲಯ ತಪ್ಪಿದ ಫೀಲ್ಡಿಂಗ್ ಎಲ್ಲವನ್ನು ಒಂದೇ ಪಂದ್ಯದಲ್ಲಿ ತೋರಿಸಿದ ಬೆಂಗಳೂರು ರಾಯಲ್ ಚಾಲೆ...