ನವದೆಹಲಿ, ಮೇ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ದಂಧೆ ಹತ್ತಿಕ್ಕಲು ಜಾರಿ ನಿರ್ದೇಶನಾಲಯ ಪಣ ತೊಟ್ಟಂತೆ ಕಾರ್ಯ ನಿರ್ವಹಿಸುತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರ...
ರಾಂಚಿ, ಮೇ.22: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ತವರು ನೆಲ ಐಪಿಎಲ್ 2015ರ ಕ್ವಾಲಿಫೈಯರ್ 2 ಪಂದ್ಯಕ್ಕೆ ಸಜ್ಜಾಗಿದೆ. ಚೆನ್ನೈ ವಿರುದ್ಧ ಗೆಲುವು ಸಾಧಿಸಿ ಮೇ.24 ರಂದು ಕೋಲ್ಕತ...
ಮುಂಬೈ, ಮೇ.20: ಮಳೆಗಾಲದಲ್ಲಿ ಬಾಂಗ್ಲಾದೇಶದ ಸರಣಿ ಆರಂಭಿಸಲಿರುವ ಟೀಂ ಇಂಡಿಯಾಕ್ಕೆ ಪ್ರಯಾಸಕರ ಸರಣಿಗಳ ಸುರಿಮಳೆ ಕಾದಿದೆ. ಐಪಿಎಲ್ ನಲ್ಲಿ ಜಾಲಿಯಾಗಿ ಆಡುತ್ತಿದ್ದ ಅನೇಕ ಆಟಗಾರರು ಭ...
ಪುಣೆ, ಮೇ.21: ಐಪಿಎಲ್ 2015 ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಟೂರ್ನಿಯಿಂದ 'ಎಲಿಮಿನೇಟ್' ಮಾಡಲು ಆರ್ ಸಿಬಿಗೆ ನೆರವಾಗಿದ್ದು, ಎಬಿ ಡಿವಿಲೆಯರ್ಸ್ ಹಾಗೂ ಮನದೀಪ್ ಸಿಂಗ್. ಬ...
ನವದೆಹಲಿ,ಮೇ 20: ಎರಡು ವರ್ಷದ ನಂತರ ಹರ್ಭಜನ್ ಸಿಂಗ್ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದಾರೆ. ತಂಡಕ್ಕೆ ಮರಳಿದ್ದು ಸಂತೋಷ ತಂದಿದ್ದು ಇದು ನನ್ನ ಹೊಸ ಇನಿಂಗ್ಸ್ ಆಗಿದೆ. ದೇಶಕ್ಕಾಗಿ ಇನ್...
ಪುಣೆ, ಮೇ.21: ಐಪಿಎಲ್ 2015ರ ಎಲಿಮಿನೇಟರ್ 'ರಾಯಲ್ಸ್ ಕದನ' ದಲ್ಲಿ ಸುಲಭವಾಗಿ ಜಯ ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 2ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್...
ಪುಣೆ, ಮೇ.20: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡ ಸಜ್ಜಾಗಿದೆ. ಐಪಿಎಲ್ 2015ರ ಎಲಿಮಿನೇಟರ್ ಪಂದ್ಯದಲ್ಲಿ 'ರಾಯಲ್ಸ್ ಕದ...
ಬೆಂಗಳೂರು, ಮೇ.20: ಕಳೆದ ನಾಲ್ಕು ವರ್ಷಗಳ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಗಳ ಟ್ರೆಂಡ್, ಅಂಕಿ ಅಂಶ ಗಮನಿಸಿದರೆ ಮೇ.24ರಂದು ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 8ರ ಕಪ್ ಎತ್ತಿ ಕುಣಿದಾಡುವ...
ಮುಂಬೈ, ಮೇ.19: ಐಪಿಎಲ್ 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅವರಿಗೆ ಮುಖಭಂಗವಾಗಿದೆ. ಅದರೆ, ಸೋಲಿನ ನಡ...
ಮುಂಬೈ, ಮೇ.20: ಮುಂಬೈ ತಂಡ ಆಲ್ ರೌಂಡ್ ಆಟದ ಮುಂದೆ ಧೋನಿ ಹುಡುಗರು ಮಂಕಾದರೂ, ಕ್ಯಾಚುಗಳನ್ನು ಕೈಚೆಲ್ಲಿದರೂ ಅಂಬಾನಿ ಹುಡುಗರು ಮ್ಯಾಚ್ ಬಿಟ್ಟುಕೊಡಲಿಲ್ಲ. ರನ್ ಚೇಸ್ ನಲ್ಲಿ ಕಿಂಗ್ ಎಂ...