ಹುಬ್ಬಳ್ಳಿ,ಮೇ, 26: ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಎರಡು ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಪಶ್ಚಿಮ ವಲಯದ ಪರ ಬ್ಯಾಟಿಂಗ್ ಗೆ ಇಳಿದ ಅರ್ಜುನ್ ...
ವಡೋದರ, ಜ.28: ಟೀಂ ಇಂಡಿಯಾದ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರಿಗೆ ಫೆಬ್ರವರಿಯಲ್ಲಿ 'ಶಾದಿ ಭಾಗ್ಯ' ಸಿಗಲಿದೆ. ಈ ಬಗ್ಗೆ ಬಂದ ವರದಿಗಳನ್ನು ಇರ್ಫಾನ್ ಅವರು ಒಪ್ಪಿಕೊಂಡಿದ್ದಾರೆ. ದಿನಾ...
ಹುಬ್ಬಳ್ಳಿ, ನವೆಂಬರ್, 26 : ನಗರದ ರಾಜನಗರದ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯ ಬುಧವಾರ ಕೊನೆಯ ದಿನದ ಹಾದಿಯಲ್ಲಿದೆ. ಈಗಾಗಲೇ ದೆಹಲಿ ತಂಡವು ಕರ್ನಾಟಕ ತ...
ಬೆಂಗಳೂರು, ಜೂ.01: ಕೋಲ್ಕತ್ತಾದಲ್ಲಿ ಭಾನುವಾರ ರಾತ್ರಿ ಶುರುವಾದ ಸಂಭ್ರಮ ಇನ್ನೂ ಮುಂದುವರೆದಿದೆ. ಸುಮಾರು 13 ವರ್ಷಗಳ ನಂತರ ಮೋಹನ್ ಬಗಾನ್ ತಂಡ ರಾಷ್ಟ್ರೀಯ ಚಾಂಪಿಯನ್ ಎನಿಸಿದೆ. ಐದು ...
ಮಂಗಳೂರು, ಮೇ.26: ಮಾಜಿ ಕ್ರಿಕೆಟರ್, 'ಮೈಸೂರು ಎಕ್ಸ್ ಪ್ರೆಸ್' ಎಂದೇ ಖ್ಯಾತಿ ಗಳಿಸಿರುವ ಜಾವಗಲ್ ಶ್ರೀನಾಥ್ ಅವರನ್ನು ಈ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ ರೋಟರಿ ವಂದನಾ ಪ್ರಶಸ್ತಿಗೆ...
ಮಂಗಳೂರು, ಏ. 23 : ಕರಾವಳಿ ಜಿಲ್ಲೆ ಆತಿಥ್ಯಕ್ಕೆ ಹೆಸರುವಾಸಿ. ಇದೀಗ ಕರಾವಳಿ ಪ್ರತಿಷ್ಠಿತ ಪೆಡರೇಶನ್ ಕಪ್ ಅಥ್ಲೆಟಿಕ್ ಚಾಂಪಿಯನ್ಶಿಪ್ಗೆ ಸಿದ್ಧವಾಗುತ್ತಿದೆ. ಏ.30ರಿಂದ ಮೇ 4ರ ...
19ನೇ ವರ್ಷದ ಕುಪ್ಪಂಡ ಕಪ್ ಹಾಕಿ ನಮ್ಮೆ-2015 ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏ.15ರಿಂದ ಆರಂಭವಾಗಿದ್ದು ಸುಮಾರು 225 ತಂಡಗಳು ಗೆಲುವಿಗಾಗಿ ಸೆಣಸಾಡಲಿವೆ. ವರ್ಣರಂ...