
ಗವಾಸ್ಕರ್ ಅವರೇನೋ ತುಂಟತನದ ಪ್ರಶ್ನೆ
ಗವಾಸ್ಕರ್ ಅವರೇನೋ ತುಂಟತನದ ಪ್ರಶ್ನೆ ಎಸೆದು ಕೊಹ್ಲಿ ಮುಖದಲ್ಲಿ ಮುಗುಳ್ನಗೆ ಉಕ್ಕಿಸಿದ್ದರು. ಅದರೆ, ಕಮಲ್ ಆರ್ ಖಾನ್ ಟ್ವೀಟ್ ಗೆ ಹೆಚ್ಚಾಗಿ ವಿರೋಧದ ಟ್ವೀಟ್ ಬಾಣಗಳೇ ಬಂದಿವೆ.
ವಿಶ್ವಕಪ್ ಶಾಪ ಬದಲಾಯಿತೇ?
ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೊಹ್ಲಿ ವಿಫಲವಾಗಲು ಅನುಷ್ಕಾ ಕಾರಣ. ತಂಡಕ್ಕೆ ಇದ ಶಾಪ ಈಗ ಬದಲಾಗಿದೆ. ಆರ್ ಸಿಬಿಗೆ ಗೆಲುವು ಲಭಿಸಲಿದೆ ಎಂದು ಕೋಲ್ಕತ್ತಾ ಪಂದ್ಯದ ಸಂದರ್ಭದಲ್ಲಿ ಟ್ವೀಟ್ ಗಳು ಬರಲಾರಂಭಿಸಿದವು.
ಕಮಲ್ ಆರ್ ಖಾನ್ ಕಿರಿಕಿರಿ ಟ್ವೀಟ್
ಕಮಲ್ ಆರ್ ಖಾನ್ ಕಿರಿಕಿರಿ ಟ್ವೀಟ್ ಹೀಗಿದೆ ನೋಡಿ...
ಗಾಯಕ ರಘು ದೀಕ್ಷಿತ್ ಟ್ವೀಟ್
ಗಾಯಕ ರಘು ದೀಕ್ಷಿತ್ ಟ್ವೀಟ್ ಮಾಡಿ ಸುನಿಲ್ ಗವಾಸ್ಕರ್ ತುಂಟತನವನ್ನು ಪ್ರಶಂಸಿಸಿದ್ದಾರೆ.
ಇದೆಂಥಾ ಪ್ರಶ್ನೆ ಮಿ. ಗವಾಸ್ಕಾರ್
ಇದೆಂಥಾ ಪ್ರಶ್ನೆ ಮಿ. ಗವಾಸ್ಕಾರ್ ನೀವು ಈ ರೀತಿ ಪ್ರಶ್ನೆ ಮಾಡುತ್ತೀರಿ ಎಂದುಕೊಂಡಿರಲಿಲ್ಲ.
ರಿಚಿ ಬೆನೊ ಏಕೆ ಮಿಸ್ ಆಗುತ್ತಾರೆ?
ರಿಚಿ ಬೆನೊ ಏಕೆ ಮಿಸ್ ಆಗುತ್ತಾರೆ? ಎಂದರೆ ಇಂಥ ಅನರ್ಥ ಪ್ರಶ್ನೆಗಳನ್ನು ಕೇಳಿದಾಗ ತಿಳಿಯುತ್ತದೆ.
ಕ್ರಿಕೆಟ್ ಬಗ್ಗೆ ಮಾತನಾಡಿ ಸಾಕು
ಕ್ರಿಕೆಟ್ ಬಗ್ಗೆ ಮಾತನಾಡಿ ಸಾಕು, ಆಟಗಾರರ ಬಗ್ಗೆ ಕಾಮೆಂಟೆಟರ್ಸ್ ಮಾತನಾಡುವುದು ಬೇಡ.


Click it and Unblock the Notifications











