ಹಿರಿಯ ಉಪ ಸಂಪಾದಕ
Connect with me on :
ಒನ್ ಇಂಡಿಯಾ ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 10 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ.ಹುಟ್ಟಿ ಬೆಳೆದದ್ದು ಅಪ್ಪಟ ಮಲೆನಾಡಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ಸಿನಿಗಂಧ, ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ವರದಿಗಾರಾಗಿ ಕೆಲಸ ಮಾಡಿದ್ದೇನೆ. ಪತ್ರಿಕಾ ಪ್ರಪಂಚದಿಂದ ಆನ್ಲೈನ್ ಮಾಧ್ಯಮಕ್ಕೆ ಬಂದೆ. ಮಾನವೀಯ, ಅಪರಾಧ, ರಾಜಕೀಯ, ರೈತ ಪರವಾದ ಸುದ್ದಿಗಳ ಬಗ್ಗೆ ವಿಪರೀತ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳು. ಪೂರ್ಣಚಂದ್ರ ತೇಜಸ್ವಿ ನೆಚ್ಚಿನ ಲೇಖಕರು.
Latest Stories
ಬೆಂಗಳೂರು, ಜನವರಿ 20 : ಕ್ರೀಡಾಪಟುಗಳಿಗಾಗಿ ವಿಶೇಷ ಅವಕಾಶವೊಂದು ಕಾಯುತ್ತಿದೆ. ಕ್ರೀಡಾಪಟುವಾಗಿದ್ದು ಕೆಲಸಕ್ಕಾಗಿ ಎದುರು ನೋಡುತ್ತಿ...
ಬೆಂಗಳೂರು, ಸೆಪ್ಟೆಂಬರ್ 12 : ಬಾಗಲಕೋಟೆ ಜಿಲ್ಲೆಯ ವೆಂಕಣ್ಣ ಕೆಂಗಲಗುತ್ತಿ ಏಷಿಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ನವ...
ಲಂಡನ್, ಸೆಪ್ಟೆಂಬರ್ 11 : ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್. ಒಂದು ವರ್ಷದ ನಿಷೇಧದ ಬಳಿಕ ಕ್ರಿಕೆಟ್ಗೆ ಮರಳಿರುವ ...
ನಾಗ್ಪುರ, ಅಕ್ಟೋಬರ್ 01 : ಭಾರತ-ಆಸ್ಟ್ರೇಲಿಯಾ ನಡುವೆ 5ನೇ ಮತ್ತು ಕೊನೆಯ ಏಕದಿನ ಪಂದ್ಯ ನಾಗ್ಪುರದಲ್ಲಿ ನಡೆಯುತ್ತಿದೆ. ಈಗಾಗಲೇ ಭಾರತ ಸರ...
ಕೊಲಂಬೊ, ಸೆಪ್ಟೆಂಬರ್ 03 : ಭಾರತ-ಶ್ರೀಲಂಕಾ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಸರಣಿಯನ್ನು 5-0ಯ...
ಪಲ್ಲೇಕೆಲೆ, ಆಗಸ್ಟ್. 27 : ಭಾರತ-ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಆರಂಭಿಕ ಆಘಾತ ಕಂಡಿದೆ. 5 ಪಂದ್ಯಗಳ ಏಕದಿನ ಸರಣ...