ಐಪಿಎಲ್ ತೊರೆದು ಪ್ರತಿಭಟನೆಗೆ ಬನ್ನಿ: ಶ್ರೀಲಂಕಾ ಕ್ರಿಕೆಟಿಗರಿಗೆ ಕರೆ ನೀಡಿದ ಅರ್ಜುನ್ ರಣತುಂಗ
Tuesday, April 12, 2022, 19:23 [IST]
ದ್ವೀಪರಾಷ್ಟ್ರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಾ ಸಾಗುತ್ತಿದೆ. ಜನರ ತಾಳ್ಮೆಯ ಕಟ್ಟೆಯೊಡೆದಿದ್ದು ಸರ್ಕಾರದ ವಿರ...