ಬೆಂಗಳೂರು, ಆಗಸ್ಟ್ 14: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ (ಆಗಸ್ಟ್ 16) ಸಂಜೆ ಮಳೆಯ ಹಾವಳಿ ಇಲ್ಲದೆ ಕೆಪಿಎಲ್ ನ ಎರಡನೇ ಪಂದ್ಯ ಆರಂಭವಾಗಿದೆ. ಮೈಖೇಲ್ ನಲ್ಲಿ ಬಿಜಾಪುರ ಬುಲ್...
ಬೆಂಗಳೂರು, ಆಗಸ್ಟ್ 14:ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ(ಆಗಸ್ಟ್ 15) ಸಂಜೆ ಮಳೆ ಕಾರಣ ಕೊಂಚ ತಡವಾಗಿ ಬಿಸಿ ಬಿಸಿ ಕ್ರಿಕೆಟ್ ಆರಂಭವಾಗಿದೆ. ಬೆಂಗಳೂರು ಬ್ಲಾಸ್ಟರ್ಸ್ ತಂಡವು ...
ಬೆಂಗಳೂರು, ಆಗಸ್ಟ್ 15: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2018ರ ಉದ್ಘಾಟನಾ ಪಂದ್ಯದಲ್ಲಿಂದು ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಸೆಣಸಲಿದೆ. ಬೆಂಗಳೂರು ತಂ...
ಬೆಂಗಳೂರು, ಆಗಸ್ಟ್ 14: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ(ಆಗಸ್ಟ್ 15) ಸಂಜೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಬೆಂಗ...
ಬೆಂಗಳೂರು, ಆಗಸ್ಟ್ 14: ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 06 ರ ತನಕ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹ...
ಬೆಂಗಳೂರು, ಆಗಸ್ಟ್ 6: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ಗೆಲುವಿನ ಸನಿಹ ಬಂದಿದೆ....
ಬೆಂಗಳೂರು, ಆಗಸ್ಟ್ 05: ಪೃಥ್ವಿ ಶಾ ಅವರ ಶತಕ, ಮಯಾಂಕ್ ಅಗರವಾಲ್ ದ್ವಿಶತಕದ ನೆರವಿನಿಂದ ಭಾರತ 'ಎ' ತಂಡವು ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಬೃಹತ್ ಮೊತ್ತ ಪೇರಿಸಿರುವ ಸುಳಿವು ನೀಡಿದೆ. ಚಿ...
ಬೆಂಗಳೂರು, ಜುಲೈ 9: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬಿಹಾರದ ದರ್ಬಾಂಗದ ಗೌಹ...
ಬೆಂಗಳೂರು, ಜೂನ್ 15: ಏಕದಿನ ಮತ್ತು ಟಿ 2೦ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದ ಅಫ್ಘಾನಿಸ್ತಾನ, ತನ್ನ ಟೆಸ್ಟ್ ಕ್ರಿಕೆಟ್ನ ಪಾದಾರ್ಪಣೆಯ ಐತಿಹಾಸಿಕ ಪಂದ್ಯದಲ್...