ಬೆಂಗಳೂರು, ಜೂನ್ 12: ಸಾಮಾನ್ಯವಾಗಿ ಪ್ರತಿ ಪಂದ್ಯಕ್ಕೂ ಮುನ್ನ ತಂಡವೊಂದರ ಕೋಚ್, ನಾಯಕ, ತಂಡದ ಮಾಲೀಕರು ಉಳಿದ ಆಟಗಾರರ ಜತೆ ಸೇರಿ ಸಭೆ ನಡೆಸುವುದು ಸಾಮಾನ್ಯ. ಅದರಲ್ಲೂ ಫೈನಲ್ ಪಂದ್ಯವೆ...
ಬೆಂಗಳೂರು, ಜೂನ್ 03: ಹತ್ತು ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ, ಉತ್ತಮ ವೇದಿಕೆ ಒದಗಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರಲ್ಲಿ ಅಂತಿಮವಾಗಿ ವಿಜೃಂಭಿಸಿದ್ದು, ಹಿರಿಯರ ...
ಚೆನ್ನೈ, ಮೇ 31: ಐಪಿಎಲ್ 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಾಟಿ ರಾಯುಡು ಹೆಚ್ಚಿನ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅವರ ಈ ಸ್ಫ...
ಬೆಂಗಳೂರು, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರಲ್ಲಿ ನಿರೀಕ್ಷೆಗೂ ಮೀರಿ, ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ, ಗಮನ ಸೆಳೆದರು. ಅನಿರೀಕ್ಷಿತ ಆಟವಾಡಿ ಮಿಂಚಿದ ಆಟಗಾರರ ...
ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ಧೋನಿಯಷ್ಟೇ ಈಗ ಅವರ ಮಗಳು ಜಿವಾ ಕೂಡ ಸೆಲೆಬ್ರಿಟಿ. ಧೋನಿ ಮೈದಾನದಲ್ಲಿದ್ದಾಗ ಒಂದು ಕ್ಯಾಮೆರಾ ಕಣ್ಣು ಧೋನಿಯ ಪತ್ನಿ ಸಾಕ್ಷಿ ಮತ್ತು ಮಗಳು ಜಿವಾ...
ಬೆಂಗಳೂರು, ಮೇ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018 ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿ, ಮುಕ್ತಾಯ ಕಂಡಿದೆ. ಎರಡು ವರ್ಷಗಳ ನಿಷೇಧದ ಬಳಿಕ ಕಣಕ್ಕಿಳಿದಿದ್ದ ಚೆನ್ನೈ ಸೂಪರ್ ಕ...
ನವದೆಹಲಿ, ಮೇ 29: ಐಪಿಎಲ್ ಫೈನಲ್ ನಲ್ಲಿ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು. ಸಿಎಸ್ಕೆಯ ಈ ಭರ್ಜರಿ ಗೆಲುವು ಈಗ ಅಮೂಲ್ ಕಂಪನಿಯ ಚಿತ್ರವ...
ಮುಂಬೈ, ಮೇ 29: ಭಾನುವಾರವಷ್ಟೇ ಮುಕ್ತಾಯಗೊಂಡ ಐಪಿಎಲ್ ನಲ್ಲಿ ಅಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ ಮಿಂಚಿದ್ದು ಗೊತ್ತಿದೆ. ಈಗ ಅದೇ ರಶೀದ್ ' ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್...
ನವದೆಹಲಿ, ಮೇ 28: ಸನ್ ರೈಸರ್ಸ್ ತಂಡದ ಸ್ಪಿನ್ ಬಲಾಡ್ಯ, ಅಫ್ಘಾನಿಸ್ತಾನ್ ನ ಆಟಗಾರ ರಶೀದ್ ಖಾನ್ ಅವರು ಸುದ್ದಿಯಾಗುತ್ತಿರುವುದು ಇನ್ನೂ ನಿಂತಿಲ್ಲ. ರಶೀದ್ ಖಾನ್ ಅದ್ಭುತ ಆಟವನ್ನು ನೋ...
ಮುಂಬೈ, ಮೇ 28: ಏಪ್ರಿಲ್ 10ರಂದು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಘಟನೆಯ ನೆನಪು ಕ್ರಿಕೆಟ್ ಅಭಿಮಾನಿಗಳಲ್ಲಿ ಮಾಸಿರಬಹುದು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ...