ಹಿರಿಯ ಉಪ ಸಂಪಾದಕ
Connect with me on :
ODMPL ಕನ್ನಡ ವಿಭಾಗದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 9 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಸ್ವಂತ ಊರು ಸಕಲೇಶಪುರದ ಒಂದು ಪುಟ್ಟ ಹಳ್ಳಿ, ಬೆಳೆದಿದ್ದು ಬೇಲೂರಿನಲ್ಲಿ, ಇರುವುದು ಬೆಂಗಳೂರಿನಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಸಮಯ ಟಿವಿ, ಜನಶ್ರೀ ನ್ಯೂಸ್, ಸುದ್ದಿ ಟಿವಿ, ನ್ಯೂಸ್ 18 ಕನ್ನಡದಲ್ಲಿ ಹಿರಿಯ ಕ್ರೀಡಾ ವರದಿಗಾರನಾಗಿ, ಕ್ರೀಡಾ ಸಂಪಾದಕನಾಗಿ ಹಾಗೂ ಸುದ್ದಿ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಎಲೆಕ್ಟ್ರಾನಿಕ್ ಮಾಧ್ಯಮದಿಂದ 2019ರಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಬಂದೆ. ಹಣಕಾಸು, ಆರ್ಥಿಕತೆ, ಬ್ಯಾಂಕಿಂಗ್, ಕ್ರೀಡೆ ಪರವಾದ ಸುದ್ದಿಗಳ ಬಗ್ಗೆ ಹೆಚ್ಚಿನ ಆಸಕ್ತಿ. ಪ್ರವಾಸ ಮಾಡುವುದು, ದೂರ ಪ್ರಯಾಣ, ಚಾರಣ ನನ್ನ ಅಚ್ಚುಮೆಚ್ಚಿನ ಹವ್ಯಾಸಗಳು.
Latest Stories
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಮೆನ್ಸ್ ಟಿ20 ಚಾಲೆಂಜ್ನ ಮೂರನೇ ಪಂದ್ಯದಲ್ಲಿ ಟ್ರಯಲ್ಬ್ಲೇಜರ್ಸ್ ವಿರುದ್ಧ ರೋಚಕ ಗೆಲು...
ವಿರಾಟ್ ಕೊಹ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೇಟರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಓಪನಿಂಗ್ ಬ್ಯಾಟಿಂ...
ಕನ್ನಡಿಗ ಕೆ.ಎಲ್ ರಾಹುಲ್ ಅವರು ಮೂರು ಸ್ವರೂಪದ ಕ್ರಿಕೆಟ್ ಆಡುವ ಸಾಮರ್ಥ್ಯದ ಆಟಗಾರ, ಎಲ್ಲಾ ಸ್ವರೂಪದಲ್ಲಿ ಪಂದ್ಯಗಳನ್ನು ಗೆಲ್ಲುವ ಸ...
ನವೆಂಬರ್ 10 ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯಗೊಂಡ ಕೂಡಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಮೂರು ಏಕದ...
ಅಬುಧಾಬಿಯಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಸೋತಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇದೇ ಪಂದ್ಯದಲ್ಲಿ ತನ್ನ ಟೀಮ...
2020 ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ನಾಯಕ ವಿರಾಟ್ ಕೊಹ್ಲಿ ಭಾರೀ ಟೀಕೆಗಳನ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಂದು ವಿಶಿಷ್ಟ ಫ್ರಾಂಚೈಸ್ ಆಗಿದ್ದು, ಐಪಿಎಲ್ನ ಬಹುಪಾಲು ಆಟ...
ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ನಾಲ್ಕು ವರ್ಷಗಳ ನಂತರ ಪ್ಲೇಆಫ್ಗೆ ತಲುಪಿ, ಈ ವರ್ಷವಾದ್ರೂ ಅಭಿಮಾನಿಗಳಲ್ಲಿ ಸ್ವಲ್ಪ ಖುಷಿ...
ಟೀಮ್ ಇಂಡಿಯಾದ ಭವಿಷ್ಯದ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಪರ ಆಡುವ ಇಶನ್ ಕಿಶನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂ...
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಆರು ವಿಕೆಟ್ಗ...
ಎಲಿಮಿನೇಟರ್ನಲ್ಲಿ ಎಸ್ಆರ್ಎಚ್ ವಿರುದ್ಧ ಸೋತ ಆರ್ಸಿಬಿ ಶುಕ್ರವಾರ ಐಪಿಎಲ್ 2020 ರಿಂದ ಹೊರಬಿದ್ದಿದೆ. ಆದಾಗ್ಯೂ, ಮೂರು ಸೀಸನ...
ಐಪಿಎಲ್ 2020 ರ ಎಲಿಮಿನೇಟರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಆರು ವಿಕೆಟ್ಗಳಿಂ...