Ranji: ಸಚಿನ್ ತೆಂಡೂಲ್ಕರ್ ಪುತ್ರ ಅರ್ಧಶತಕ: ಮಯಾಂಕ್, ದೇವದತ್ ಪಡಿಕ್ಕಲ್ ಶತಕ Saturday, January 20, 2024, 19:10 [IST] ಗೋವಾ ತಂಡದ ಸಂಘಟಿತ ಬ್ಯಾಟಿಂಗ್ಗೆ ಕರ್ನಾಟಕದ ಸ್ಟಾರ್ ಬ್ಯಾಟರ್ಗಳಾದ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಶತಕ ಬಾರಿಸುವ ಮೂಲಕ ತಿರುಗೇಟು...
Ranji: ಗೋವಾ ವಿರುದ್ಧ ಕರ್ನಾಟಕದ ಬಿಗಿ ಹಿಡಿತ Friday, January 19, 2024, 18:30 [IST] ವೇಗದ ಬೌಲರ್ಗಳಾದ ವಿಜಯಕುಮಾರ್ ವೈಶಾಖ್ ಹಾಗೂ ರೋಹಿತ್ ಕುಮಾರ್ ಅವರ ಬಿಗುವಿನ ದಾಳಿಯ ನೆರವಿನಿಂದ ಕರ್ನಾಟಕ ಸಿ ಗುಂಪಿನ ಪಂದ್ಯದಲ್ಲಿ ಗೋವಾ ತಂಡದ ವಿರುದ್ಧ ಮೊದಲ ದಿನದ ಗೌರವಕ...
Ranji: ಮನೀಷ್ ಪಾಂಡೆ 88, ಕರ್ನಾಟಕ 374: ಮತ್ತೊಂದು ಗೆಲುವಿನ ಕನಸಿನಲ್ಲಿ ಮಯಾಂಕ್ ಪಡೆ Sunday, January 14, 2024, 19:44 [IST] ಕರ್ನಾಟಕ ಹಾಗೂ ಗುಜರಾತ್ ನಡುವಿನ ರಣಜಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆ ಉತ್ತಮ ಸ್ಥಿತಿಯಲ್ಲಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಗುಜರಾತ್...
Ranji: ವಾಸುಕಿ ಕೌಶಿಕ್ಗೆ 4 ವಿಕೆಟ್: ಕರ್ನಾಟಕ ವಿರುದ್ಧ ಗುಜರಾತ್ 264 Friday, January 12, 2024, 18:53 [IST] ಕರ್ನಾಟಕದ ಭರವಸೆಯ ಬೌಲರ್ಗಳ ಕರಾರುವಕ್ ದಾಳಿಯ ನೆರವಿನಿಂದ ರಣಜಿ ಟೂರ್ನಿ ಸಿ ಗುಂಪಿನ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಅಹಮಾದಾಬಾದ್&zwnj...
Ranji: ಪಂಜಾಬ್ ವಿರುದ್ಧ ಅಬ್ಬರಿಸಿದ ಮಯಾಂಕ್ ಪಡೆ, ಪೂರ್ಣ ಅಂಕ ಕಲೆ ಹಾಕಿದ ಕರ್ನಾಟಕ Monday, January 8, 2024, 16:15 [IST] ದೇಶೀಯ ಟೂರ್ನಿ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟ, ಸಿ ಗುಂಪಿನ ಲೀಗ್ ಹಂತದ ಮೊದಲ ಪಂದ್ಯವನ್ನು ಗೆದ್ದು ಕೊಂಡಿದೆ. ಮಯಾಂಕ್ ಅಗರ್ವಾಲ್ ಪಡ...
Ranji: ಆರಂಭಿಕ ಪಂದ್ಯಗಳಿಗೆ ಪೃಥ್ವಿ, ಸೂರ್ಯ, ಜೈಸ್ವಾಲ್ ಗೆ ಸ್ಥಾನವಿಲ್ಲ, ರಹಾನೆಗೆ ಪಟ್ಟ Tuesday, January 2, 2024, 10:00 [IST] ಮುಂಬರುವ ರಣಜಿ ಟ್ರೋಫಿಯ ಹೊಸ ಋತುವಿನ ಮೊದಲ ಎರಡು ಪಂದ್ಯಗಳಿಗೆ ಮುಂಬೈ 15 ಸದಸ್ಯರ ತಂಡವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಸ್ಥಾನ ಪಡೆದಿಲ್ಲ. ...
Raghuram Bhat: ಕೆಲವೇ ಟೆಸ್ಟ್ ಪಂದ್ಯಗಳನ್ನು ಆಡಿದರೂ ಛಾಪು ಮೂಡಿಸಿದ್ದ ಕ್ರಿಕೆಟಿಗ Tuesday, August 22, 2023, 20:04 [IST] ಕರ್ನಾಟಕ ಮೂಲದ ಕ್ರಿಕೆಟಿಗರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಸರಣಿ ಲೇಖನದಲ್ಲಿ ರಾಜ್ಯದ ಮತ್ತೋರ್ವ ಸ್ಪಿನ್ ದಿಗ್ಗಜ ಅಡ್ವಾಯಿ ರಘುರಾಮ್ ಭಟ್ ಅವರ ವೃತ್ತಿ ಮತ್ತು ಇದರ ನ...
ಕರ್ನಾಟಕ ತೊರೆದು ಬೇರೆ ರಾಜ್ಯಗಳ ಪರ ಆಡಲು ಸಜ್ಜಾದ ನಾಲ್ವರು ಕ್ರಿಕೆಟಿಗರು Saturday, July 22, 2023, 12:37 [IST] ದೇಶೀಯ ಕ್ರಿಕೆಟ್ನ ಹೊಸ ಆವೃತ್ತಿ ಆರಂಭಕ್ಕೂ ಮುನ್ನ ಕರ್ನಾಟಕ ರಾಜ್ಯ ಕ್ರಿಕೆಟ್ನಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿವೆ. ಕರ್ನಾಟಕ ಕ್ರಿಕೆಟ್ ತಂಡದ ಮೂವರು ಪ್ರಮುಖ ಆಟಗಾರ...
ಮುಂದಿನ ಆವೃತ್ತಿಗೂ ಮುನ್ನ ತಂಡವನ್ನು ಬದಲಾಯಿಸಿದ ಬಿಷ್ಣೋಯ್! ಈ ತಂಡದ ಪರ ಆಡಲಿದ್ದಾರೆ ಯುವ ಸ್ಪಿನ್ನರ್ Monday, June 26, 2023, 17:14 [IST] ದೇಶೀಯ ಕ್ರಿಕೆಟ್ನ ಆವೃತ್ತಿಯ ಆರಂಭಕ್ಕೂ ಮುನ್ನ ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ತಮ್ಮ ತಂಡವನ್ನು ಬದಲಾಯಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಈವರೆಗೆ ರವಿ ಬಿ...
Ranji Trophy Semi Final: ಅಂತಿಮ ದಿನ ರೋಚಕ ಸೆಣೆಸಾಟ: ಸೆಮಿಫೈನಲ್ನಲ್ಲಿ ಸೌರಾಷ್ಟ್ರಕ್ಕೆ ಮಣಿದ ಕರ್ನಾಟಕ Sunday, February 12, 2023, 15:58 [IST] ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ರೋಚಕ ಸೋಲು ಅನುಭವಿಸಿದ್ದು ಈ ಬಾರಿಯೂ ಸೆಮಿಫೈನಲ್ಗೆ ತನ್ನ ಹೋರಾವನ್ನು ಅಂತ್ಯಗೊಳಿಸಿದೆ. ಟೂರ್ನಿಯ...