|
ಕೊಹ್ಲಿ ವಿರುದ್ಧವೂ ಕಿಡಿ
ತಂಡದ ಆಯ್ಕೆ ವಿಷಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಧಿಕಾರವಿಲ್ಲವೇ? ಅವರು ಏಕೆ ದೇಶಿ ಪ್ರತಿಭೆಗಳಿಗೆ ಅವಕಾಶ ನೀಡುತ್ತಿಲ್ಲ. ತಂಡಕ್ಕೆ ಮಯಾಂಕ್ ಆಯ್ಕೆ ಯಾಕೆ ಮಾಡುತ್ತಿಲ್ಲ
|
ಇಬ್ಬರು ನತದೃಷ್ಟರು
ಮಯಾಂಕ್ ಹಾಗೂ ಮೊಹಮ್ಮದ್ ಸಿರಾಜ್ ಗೆ ಎರಡನೇ ಟೆಸ್ಟ್ ನಲ್ಲಿ ಆಡಲು ಅವಕಾಶ ನೀಡಬೇಕಿತ್ತು. ಇಬ್ಬರ ಪ್ರತಿಭೆಗೆ ಸೂಕ್ತ ಅವಕಾಶ ಸಿಗದೇ ತಂಡದಿಂದ ಹೊರಬೀಳುವಂತಾಗದಿರಲಿ
|
ಮೊದಲು ಕರುಣ್ ನಂತರ ಮಯಾಂಕ್
ಕರ್ನಾಟಕದ ಕರುಣ್ ನಾಯರ್ ಹಾಗೂ ಮಯಾಂಕ್ ಅಗರವಾಲ್ ಇಬ್ಬರಿಗೂ ಅನ್ಯಾಯವಾಗಿದೆ. ಕೊಹ್ಲಿ ಅವರಿಗೆ ಆಪ್ತ ಎನ್ನುವ ಕಾರಣಕ್ಕೆ ಕೆಎಲ್ ರಾಹುಲ್ ಗೆ ಮತ್ತೆ ಮತ್ತೆ ಅವಕಾಶ ಸಿಗುತ್ತಿದೆ.