ಟ್ವಿಟ್ಟರ್ ನಲ್ಲಿ ಭಾರಿ ಪ್ರತಿಕಿಯೆಗಳು
123ನೇ ಓವರ್ ನಲ್ಲಿ 3 ಬಾಲ್ ಎಸೆದಿದ್ದ ಲಹಿರು, ಅಸ್ವಸ್ಥತೆಯಿಂದಾಗಿ ನಾಲ್ಕನೇ ಬಾಲ್ ಎಸೆಯಲಿಲ್ಲ. ವಾಯುಮಾಲಿನ್ಯದಿಂದಾಗಿ ವೇಗದ ಬೌಲರ್ ಗಳಿಗೆ ಉಸಿರಾಡಲು ಕಷ್ಟವಾಗ್ತಿದೆ ಅಂತಾ ನಾಯಕ ದಿನೇಶ್ ಚಾಂಡಿಮಾಲ್ ಅಂಪೈರ್ ಗೆ ದೂರು ನೀಡಿದರು. ಅಂಪೈರ್ ಗಳು ಹಾಗೂ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಮನವೊಲಿಸಿದರೂ ಪಂದ್ಯ ಬೇಗನೆ ಮುಗಿಸಲು ಒತ್ತಡ ಹೇರಿದರು.
|
ಪಂದ್ಯ ಸ್ಥಗಿತಗೊಳಿಸಲು ಇದೇ ಉಪಾಯ
ಭಾರತದವರು ಬ್ಯಾಟಿಂಗ್ ನಿಲ್ಲಿಸಲ್ಲ,ಪಂದ್ಯ ಸ್ಥಗಿತಗೊಳಿಸಲು ಇದೇ ಉಪಾಯ ಎಂದು ಮಾಸ್ಕ್ ಧರಿಸಿದ ಲಂಕನ್ನರು
|
ಕಾರಿನಿಂದ ಪಂದ್ಯ ಸ್ಥಗಿತವಾಗಿತ್ತು
ಕಳೆದ ತಿಂಗಳು ಇಲ್ಲಿ ಮೈದಾನಕ್ಕೆ ಕಾರು ಬಂದಿದ್ದರಿಂದ ಪಂದ್ಯ ಸ್ಥಗಿತವಾಗಿತ್ತು. ಈಗ ಲಂಕನ್ನರ ವೇಷದಿಂದ ಪಂದ್ಯ ನಿಂತಿದೆ.
|
ಲಂಕನ್ನರು ನಾಳೆಯೇ ಮನೆಗೆ
ಲಂಕನ್ನರು ನಾಳೆಯೇ ಮನೆಗೆ ವಿಮಾನವೇರಿ ಮನೆಗೆ ಹೊರಟರೂ ಅಚ್ಚರಿಪಡಬೇಕಾಗಿಲ್ಲ.