ಬೆಂಗಳೂರು, ಫೆ. 12: ಏಕದಿನ ವಿಶ್ವಕಪ್ ಪಂದ್ಯಾವಳಿಯ ಫಿಲ್ಡಿಂಗ್ ನಿಯಮಾವಳಿಗಳು ಬದಲಾಗಿದ್ದು ಬೌಲರ್ ಗಳಿಗೆ ದೇವರ ಸಹಾಯ ಅಗತ್ಯ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದರಲ್ಲಿ ವಿಶೇಷವೇನೂ ಇಲ್ಲ.
ಬದಲಾದ ಟಿ-20 ಜಮಾನಾದಲ್ಲಿ ಬೌಲರ್ ಗಳನ್ನು ದಂಡಿಸುವುದೇ ಕ್ರಿಕೆಟ್ ಎಂಬಂತಾಗಿದೆ. ಆದರೆ ಈ ಹಿಂದಿನ ವಿಶ್ವಕಪ್ ಗಳಲ್ಲಿ ಬೌಲರ್ ಗಳು ಸಾಧನೆ ಮೆರೆದಿದ್ದು ದೇಶಕ್ಕೆ ಚಾಂಪಿಯನ್ ಪಟ್ಟ ನೀಡುವಲ್ಲೂ ನೆರವಾಗಿದ್ದಾರೆ.
| ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | ಟಾಪ್ 10 ಬದಲಾವಣೆ