ನವದೆಹಲಿ, ಫೆ. 2 : ಭಾರತ ಕ್ರಿಕೆಟ್ ತಂಡದ ಪ್ರದರ್ಶನದ ವಿರುದ್ಧ ಮಾಜಿ ನಾಯಕ ಕಪಿಲ್ ದೇವ್ ಕಿಡಿಕಾರಿದ್ದಾರೆ. ಜತೆಗೆ ಪಂದ್ಯ ಗೆಲ್ಲುವ ತಂತ್ರವನ್ನು ಹೇಳಿಕೊಟ್ಟಿದ್ದಾರೆ.
ಇವರೇನು ಡ್ರೆಸ್ಸಿಂಗ್ ರೂಂ ನಲ್ಲಿ ಮೊಟ್ಟೆ ತಿನ್ನುತ್ತಿರುತ್ತಾರಾ? ಶತಕ ಹೊಡೆದಾಗ ಗೆಳತಿಯ ಕಡೆ ಗಾಳಿಯಲ್ಲಿ ಮುತ್ತು ಹಾರಿಬಿಡುವ ಸಂಪ್ರದಾಯ ಬೆಳೆದಿರುವುದು ನಿಜಕ್ಕೂ ವಿಷಾದನೀಯ, ಈ ರೀತಿ ಭಾರತ ತಂಡದ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿರುವ ಮಾಜಿ ನಾಯಕ ಆಲ್ ರೌಂಡರ್ ಕಪಿಲ್ ದೇವ್ ಕ್ರಿಕೆಟ್ ವಿವಿಧ ಆಯಾಮಗಳನ್ನು ತೆರೆದಿಟ್ಟಿದ್ದಾರೆ.[ವಿರಾಟ್ ಕೊಹ್ಲಿ ಸ್ಥಾನ ಕಿತ್ತುಕೊಂಡ ಹಶೀಮ್ ಆಮ್ಲಾ]
